DAKSHINA KANNADA
ವರ್ಕಾಡಿ ಕಾವೀ ಸುಬ್ರಮಣ್ಯ ದೇವಸ್ಥಾನದಲ್ಲಿ ಷಷ್ಠಿ ಉತ್ಸವ
ಕಾಸರಗೋಡು ಡಿಸೆಂಬರ್ 20: ಗಡಿನಾಡು ಕಾಸರಗೋಡು ಜಿಲ್ಲೆಯ ವರ್ಕಾಡಿ ಕಾವೀ ಸುಬ್ರಮಣ್ಯ. ದೇವಸ್ಥಾನದಲ್ಲಿ ಷಷ್ಠಿ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಪಂಚಮಿ ಷಷ್ಠಿ ಮತ್ತು ಸಪ್ತಮಿಯತ್ಸವಗಳ ಮೂಲಕ ವಾರ್ಷಿಕ ಪರ್ವ ಸಂಪನ್ನಗೊಂಡಿತು. ಷಷ್ಠಿ ಉತ್ಸವದಂದು ಅನ್ನ ಸಂತರ್ಪಣೆ, ಕಟ್ಟೆ ಪೂಜೆ ರಂಗ ಪೂಜೆ ನಡೆಯಿತು.
ಸಪ್ತಮಿಯಂದು ಕೂಟತ್ತಜೆ ದೈವಗಳ ಭೇಟಿ ಹಾಗೂ ಉತ್ಸವ ನಡೆಯಿತು. ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
You must be logged in to post a comment Login