Connect with us

    DAKSHINA KANNADA

    ನವೆಂಬರ್ 1 ರಂದು ಪುತ್ತೂರಿನಲ್ಲಿ ಒಡಿಯೂರು ಸ್ವಾಮೀಜಿಗೆ ಗುರುವಂದನೆ

    ಪುತ್ತೂರು ಅಕ್ಟೋಬರ್ 27: ಒಡಿಯೂರು ಶ್ರೀ ಷಷ್ಟ್ಯಬ್ದ ಸಮಿತಿ ಮತ್ತೂರು ತಾಲೂಕು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇವರ ಸಹಯೋಗದೊಂದಿಗೆ ತುಳುವೆರೆ ಕೂಡು ಕಟ್ ತುಳುನಾಡ ಐಸಿರ – 2021 ಬರುವ ನವೆಂಬರ್ 1ರಂದು ಬಂಟರ ಭವನದಲ್ಲಿ ನಡೆಯಲಿದೆ ಎಂದು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಂಭ್ರಮ ಸಮಿತಿ ಯ ಅಧ್ಯಕ್ಷ ಸವಣೂರು ಸೀತಾರಾಮ ರೈ ಹೇಳಿದರು.


    ದಿನ ಪೂರ್ತಿ ನಡೆಯುವ ಈ ಕಾರಕ್ರಮದಲ್ಲಿ ಬೆಳಗ್ಗೆ 8 ಗಂಟೆಗೆ ಭಜನಾಮೃತ ಕಾರ್ಯಕ್ರಮವಿದ್ದು 9 ಗಂಟೆಗೆ ಮುಖ್ಯದ್ವಾರ ಉದ್ಘಾಟನೆ ಬಳಿಕ ರಾಷ್ಟ್ರಧ್ವಜ, ಕನ್ನಡಧ್ವಜ ಹಾಗೂ ತುಳು ಧ್ವಜಾರೋಹಣ ವಿವಿಧ ಅತಿಥಿಗಳಿಂದ ನಡೆಯಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply