MANGALORE
ಕೇಂದ್ರ ಸರಕಾರದ ವಿರುದ್ದ ಸಿಪಿಎಂ ಜನಾಂದೋಲನ ಜಾಥಾ
ಕೇಂದ್ರ ಸರಕಾರದ ವಿರುದ್ದ ಸಿಪಿಎಂ ಜನಾಂದೋಲನ ಜಾಥಾ
ಮಂಗಳೂರು ಅಕ್ಟೋಬರ್ 9: ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳ ವಿರುದ್ದ ಸಿಪಿಎಂ ಪಕ್ಷದ ಹಮ್ಮಿಕೊಂಡಿದ್ದ ರಾಷ್ಟ್ರವ್ಯಾಪಿ ಜನಾಂದೋಲನ ಹಮ್ಮಿಕೊಂಡಿದ್ದು, ಈ ಹಿನ್ನಲೆಯಲ್ಲಿ ಇಂದು ಮಂಗಳೂರಿನಲ್ಲಿ ಸಿಪಿಎಂ ವತಿಯಿಂದ ಜನಾಂದೋಲನ ಜಾಥಾ ನಡೆಯಿತು. ಎನ್ ಡಿಎ ಸರಕಾರ ಕಳೆದ ಮೂರು ವರ್ಷಗಳಿಂದ ಜನರಿಗೆ ನೆಮ್ಮದಿಗಿಂತ ಜಾಸ್ತಿ ನೋವನ್ನು ಕೊಟ್ಟಿದ್ದು, ದೇಶದಲ್ಲಿ ಅಸಹಿಷ್ಣುತೆ ಹಚ್ಚಾಗಿದ್ದು, ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಈ ಸಂದರ್ಭದಲ್ಲಿ ಆರೋಪಿಸಲಾಯಿತು.
Facebook Comments
You may like
ಬಿಎಸ್ಸಿ ವಿಧ್ಯಾರ್ಥಿನಿ ಈಗ ತಿರುವನಂತಪುರಂ ನ ಮೇಯರ್
ಬೀಡಿ ಕಾರ್ಮಿಕರ ಹೋರಾಟದ ಪ್ರಮುಖ ಹೋರಾಟಗಾರ ಸಿಪಿಎಂ ಹಿರಿಯ ಮುಖಂಡ ಬಿ. ಮಾಧವ ಇನ್ನಿಲ್ಲ
ಕೇರಳದಲ್ಲಿ ಚುನಾವಣಾ ವಿಷಯವಾಗಿ ಶಬರಿಮಲೆ ಆಯೋಗದ ಆದೇಶಕ್ಕೆ ಕ್ಯಾರೆ ಅನ್ನದ ರಾಜಕೀಯ ಪಕ್ಷಗಳು
ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದ ಇಬ್ಬರು ಮಹಿಳೆಯರು ವಾಪಾಸ್ ಕಳುಹಿಸಿದ ಪೊಲೀಸರು
ಸೆಪ್ಟಂಬರ್ 10ರ ಭಾರತ್ ಬಂದ್ ಗೆ ಬಂದರು ಶ್ರಮಿಕರ ಸಂಘ ಬೆಂಬಲ
ಉಪ್ಪಳದಲ್ಲಿ ಸಿಪಿಎಂ ಕಾರ್ಯಕರ್ತನ ಬರ್ಬರ ಕೊಲೆ
Click to comment
You must be logged in to post a comment Login