MANGALORE
ದೀಪಾವಳಿ ಪ್ರಯುಕ್ತ 1000 ಕುಟುಂಬಗಳಿಗೆ ಅಕ್ಕಿ ಭಾಗ್ಯ
ದೀಪಾವಳಿ ಪ್ರಯುಕ್ತ 1000 ಕುಟುಂಬಗಳಿಗೆ ಅಕ್ಕಿ ಭಾಗ್ಯ
ಮಂಗಳೂರು, ಅಕ್ಟೋಬರ್ 19 : ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಸುಮಾರು 1000ಕ್ಕಿಂತಲೂ ಅಧಿಕ ಫಲನುಭವಿಗಳಿಗೆ ಅಕ್ಕಿ ವಿತರಣೆಯ ಕಾರ್ಯಕ್ರಮ ಮಂಗಳೂರಿನ ಪುರಭವನದಲ್ಲಿ ನಡೆಯಿತು. ಸರ್ಕಾರಿ ಮುಖ್ಯ ಸಚೇತಕರಾದ ಐವನ್ ಡಿ’ ಸೋಜಾರವ ನೇತೃತ್ವದಲ್ಲಿ ನಡೆದ ಅಕ್ಕಿವಿತರಣಾ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯು,ಟಿ ಖಾದರ್ ಸಚಿವರು, ಮಂಗಳೂರು ಮೇಯರ್ ಕವಿತಾ ಸನಿಲ್, ಎ. ಸದಾನಂದ ಶೆಟ್ಟಿ ,ಡಿಸಿ ಸಿ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
Facebook Comments
You may like
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಬೈಸಿಕಲ್ ಏರಿದ ರಾಬರ್ಟ್ ವಾದ್ರಾ
ಶಾಸಕ ರಾಜೇಶ್ ನಾಯ್ಕ್ರಿಂದ ರೆಡ್ ಬಾಕ್ಸೈಟ್ ಅಕ್ರಮ ಸಾಗಾಟ: ರಮಾನಾಥ ರೈ ಆರೋಪ
ದೀಪಗಳನ್ನು ಬೆಳಗಿಸಿ ಯೋಧರಿಗೆ ಕೃತಜ್ಞತೆ ಸಲ್ಲಿಸೋಣ: ಮೋದಿ
ರಾಜ್ಯದಲ್ಲಿ ಈ ಬಾರಿ ದೀಪಾವಳಿಗೆ ಪಟಾಕಿ ನಿಷೇಧ: ಸಿಎಂ
ಯಾರೂ ಕೂಡ ರಾಜಕೀಯದಲ್ಲಿ ಯಾರ ಹೆಸರು ಬಳಸಿಕೊಳ್ಳದೇ ಗೆದ್ದಿಲ್ಲ: ಉಮಾಶ್ರೀ
ಮೂರು ದಿನದೊಳಗೆ ಸೋನಿಯಾ ಗಾಂಧಿ ಗುಣಮುಖರಾಗದಿದ್ದರೆ ದೇವಸ್ಥಾನಕ್ಕೆ ಪ್ರವೇಶ ಮಾಡುವುದಿಲ್ಲ – ಜನಾರ್ಧನ ಪೂಜಾರಿ ಶಪಥ
You must be logged in to post a comment Login