Connect with us

    DAKSHINA KANNADA

    ಸುಳ್ಯ: ಪತ್ನಿಯನ್ನು ಕೊಂದು ಗೋಣಿ ಚೀಲದಲ್ಲಿ ತುಂಬಿಟ್ಟ ಪತಿ

    ಸುಳ್ಯ, ನವೆಂಬರ್ 22: ತಾಲೂಕಿನ ಬೀರಮಂಗಲದಲ್ಲಿ ಪ್ರತಿಯೊಬ್ಬ ಪತ್ನಿಯನ್ನು ಕೊಂದು ಗೋಣಿ ಚೀಲದಲ್ಲಿ ತುಂಬಿಟ್ಟ ಘಟನೆ ನಡೆದಿದೆ.

    ಪಶ್ವಿಮ ಬಂಗಾಲ ಮೂಲದ‌ ಇಬ್ರಾನ್ ಎಂಬಾತ ಈ ಕೃತ್ಯ ಎಸೆಗಿದ್ದು, ಸುಳ್ಯದ‌ ಹೋಟೇಲ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರೋಪಿಯು ಊರಿಗೆ ಹೋಗುವುದಾಗಿ ಹೋಟೆಲ್ ನಿಂದ ಹೋಗಿದ್ದ.

    ಬೀರಮಂಗಲದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಇಮ್ರಾನ್ ಮತ್ತು ಆತನ ಪತ್ನಿ, ಕೆಲವು ದಿನಗಳಿಂದ ಮನೆ ಬಾಗಿಲು ಹಾಕಿದ್ದರಿಂದ ಸಂಶಯಗೊಂಡ ಸ್ಥಳೀಯರು ಬಾಗಿಲು ಒಡೆದು ಒಳಗೆ ಹೋದ ಸಂದರ್ಭದಲ್ಲಿ ಗೋಣಿ ಚೀಲದಲ್ಲಿ ಮೃತದೇಹ ಪತ್ತೆಯಾಗಿದೆ. ಸುಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply