KARNATAKA
ಹಿಜಾಬ್ ನಿಷೇಧ ವಾಪಾಸ್ : ಸಿಎಂ ಗೆ ಧನ್ಯವಾದ ಹೇಳಿದ ಹಿಜಾಬ್ ಪರ ಹೋರಾಟಗಾರ್ತಿ ಮುಸ್ಕಾನ್..!
ಬೆಂಗಳೂರು: ಹಿಜಾಬ್ ಪರ ಹೋರಾಟಗಾರ್ತಿ ಮುಸ್ಕಾನ್ ಹಿಜಾಬ್ ವಾಪಸ್ಸು ಪಡೆದುಕೊಳ್ಳುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳಿದ್ದಾಳೆ.
ಬೆಂಗಳೂರಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದ್ದು, ಇದೇ ವೇಳೆ ಅವರು ನಾನು ಕಾಲೇಜು ಬಿಟ್ಟಿದ್ದು, ಈಗ ಮತ್ತೆ ಕಾಲೇಜಿಗೆ ಹೋಗುವೆ, ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ಅವರಿಗೆ ಧನ್ಯವಾದ ಹೇಳುವೆ ಅಂತ ಹೇಳಿದ್ಧಾರೆ.
ಇನ್ನೂ ನನ್ನ ಹಾಗೇ ಹಲವು ಮಂದಿ ಶಾಲಾ ಕಾಲೇಜನ್ನು ಬಿಟ್ಟಿದ್ದು ಅವರಿಗೆಲ್ಲ ನಾನು ಮತ್ತೆ ವಾಪಸ್ಸು ವಿದ್ಯಾಬ್ಯಾಸವನ್ನು ಮುಂದುವರೆಸಲು ಕರೆ ನೀಡುವೆ ಅಂತ ಇದೇ ವೇಳೆ ಮುಸ್ಕಾನ್ ಹೇಳಿದ್ದಾರೆ.
You must be logged in to post a comment Login