Connect with us

    LATEST NEWS

    ಉರ್ವ – ರೋಡ್ ಹಂಪ್ಸ್ ಗಳಿಗೆ ಬಣ್ಣ ಬಳಿದು ವಾಹನ ಸವಾರರ ಸಹಾಯಕ್ಕೆ ಬಂದ ಮನಪಾ ಸದಸ್ಯ ಗಣೇಶ್ ಕುಲಾಲ್

    ಮಂಗಳೂರು ಡಿಸೆಂಬರ್ 17: ಉರ್ವ ಪರಿಸರದಲ್ಲಿ ವಾಹನ ಸವಾರರ ಸುರಕ್ಷತೆಗಾಗಿ ಆಳವಡಿಸಲಾಗಿರುವ ರೋಡ್ ಹಂಪ್ಸ್ ಗಳ ಬಣ್ಣ ಮಾಸಿ ಹೋಗಿದ್ದು, ವಾಹನ ಸವಾರರಿಗೆ ಸಮಸ್ಯೆಯಾಗಿ ಪರಿಣಮಿಸಿತ್ತು, ಈ ಹಿನ್ನಲೆ ಸ್ಥಳೀಯ ಮನಪಾ ಸದಸ್ಯರಾದ ಗಣೇಶ್ ಕುಲಾಲ್ ಇವರು ತಮ್ಮ ತಂಡದೊಂದಿಗೆ ಈ ತಡರಾತ್ರಿಯಲ್ಲಿ ರಸ್ತೆಗಳ ಹಂಪ್ಸ್ ಗಳಿಗೆ ಬಣ್ಣ ಬಳಿದಿದ್ದಾರೆ.


    ಈ ವೇಳೆ ಅದೇ ದಾರಿಯಲ್ಲಿ ತೆರಳುತ್ತಿದ್ದ ಶಾಸಕ ವೇದವ್ಯಾಸ್ ಕಾಮತ್, ಪಾಲಿಕೆ ಸದಸ್ಯ ಗಣೇಶ್ ಕುಲಾಲ್ ಅವರ ತಂಡದ ಜೊತೆ ಮಾತನಾಡಿ ಅವರ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.

    ಸದಾ ಜನಪರ ಕಾಳಜಿಯುಳ್ಳ ಹಾಗೂ ಕ್ರಿಯಾಶೀಲ ವ್ಯಕ್ತಿತ್ವದ ಈ ತಂಡಕ್ಕೆ ಮಂಗಳೂರಿನ ಸಮಸ್ತ ಜನರ ಪರವಾಗಿ ಧನ್ಯವಾದಗಳನ್ನು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply