Connect with us

LATEST NEWS

ಬೈಕಿಗೆ ಲಾರಿ ಢಿಕ್ಕಿ : ಬೈಕ್ ಸವಾರರು ಸ್ಥಳದಲ್ಲೇ ದುರ್ಮರಣ

ಬೈಕಿಗೆ ಲಾರಿ ಢಿಕ್ಕಿ : ಬೈಕ್ ಸವಾರರು ಸ್ಥಳದಲ್ಲೇ ದುರ್ಮರಣ

ಅವಘಡ ತಪ್ಪಿಸಲು ಹೋಗಿ ಗದ್ದೆಗೆ ಉರುಳಿದ ಬಸ್

ಉಡುಪಿ, ಮಾರ್ಚ್ 16 : ಬೈಕಿಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದಾರೆ.

ಇಂದು ಅಪರಾಹ್ನ ಉಡುಪಿ ಜಿಲ್ಲೆಯ ಹಿರಿಯಡ್ಕದ ಪುತ್ತಿಗೆಯಲ್ಲಿ ಈ ಅವಘಡ ಸಂಭವಿಸಿದೆ.

ಮೃತರನ್ನು ಗುಂಡಿಬೈಲಿನ ವರುಣ್ ರಾವ್ ಮತ್ತು ಉಡುಪಿ ಕಿನ್ನಿಮುಲ್ಕಿಯ ವಿಶ್ವಾಸ್ ಎಂದು ಗುರುತ್ತಿಸಲಾಗಿದೆ.

ಈ ಇಬ್ಬರು ಯುವಕರು ಬೈಕಿನಲ್ಲಿ ಪೆರ್ಡೂರು ನಿಂದ ಉಡುಪಿ ಕಡೆ ಹೋಗುತ್ತಿದ್ದರು.

ಇನ್ನೂ ಹೆಚ್ಚಿನ ಅಪಘಾತ ತಪ್ಪಿಸಲು ಅದೇ ಸಮಯದಲ್ಲಿ ಹೆಬ್ರಿ ಕಡೆ ಬರುತ್ತಿದ್ದ ಬಸ್ ಇದರ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಗದ್ದೆಗೆ ಉರುಳಿದೆ

ಬಸ್ ನಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಬೈಕಿಗೆ ಢಿಕ್ಕಿ ಹೊಡೆದ ಲಾರಿಯ ಚಾಲಕ ಅಫಘಾತದಿಂದ ಸ್ಥಳದಲ್ಲಿ ಯುವಕರು ಮೃತಪಟ್ಟಿದ್ದರೂ ಲಾರಿ ಸಮೇತ ಪರಾರಿಯಾಗಿದ್ದಾನೆ. ಹಿರಿಯಡ್ಕ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *