Connect with us

    MANGALORE

    ಬಾಳೆಬೈಲು ನಿವಾಸಿಗಳಿಂದ 77ನೇ ಸ್ವಾತಂತ್ರ್ಯ ದಿನಾಚರಣೆ

    ಮಂಗಳೂರು, ಆಗಸ್ಟ್ 15: ನಗರದ ಬಿಜೈನ ಬಾಳೆಬೈಲು ಬಡಾವಣೆ ನಿವಾಸಿಗಳು 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದ್ದಾರೆ.

    77ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹನವನ್ನು ವಿಠಲ್ ಭಟ್ ಮಾಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನ್ಯಾಯವಾದಿ ರವೀಂದ್ರನಾಥ್, ಟ್ರಾಫಿಕ್ ವಾರ್ಡನ್ ಸುರೇಶ್ ನಾಥ್ ಮತ್ತು ಡಾ ಮುರಳಿಮನೋಹರ್ ಚೂಂತಾರು ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply