Connect with us

    LATEST NEWS

    ಪೇಜಾವರ ಶ್ರೀಗಳಿಗೆ ಅವಮಾನ – ಮುಸ್ಲಿಂ ಯವಕರ ತಂಡದಿಂದ ದೂರು

    ಪೇಜಾವರ ಶ್ರೀಗಳಿಗೆ ಅವಮಾನ – ಮುಸ್ಲಿಂ ಯವಕರ ತಂಡದಿಂದ ದೂರು

    ಉಡುಪಿ ನವೆಂಬರ್ 28: ಸಂವಿಧಾನ ಬದಲಿಸಿ ಎಂಬ ಪೇಜಾವರ ಶ್ರೀಗಳ ಹೇಳಿಕೆ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಪೇಜಾವರ ಶ್ರೀಗಳನ್ನು ನಿಂಧಿಸಿದ ಪೋಟೋ ಒಂದು ವೈರಲ್ ಆಗಿದೆ. ಇದರ ವಿರುದ್ದ ಮುಸ್ಲಿಂ ಯುವಕರ ತಂಡ ಕಿಡಿಕಾರಿದ್ದು ಈ ಸಂಬಂಧ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸಂವಿಧಾನ ಬದಲಿಸಿ ಎಂಬ ಪೇಜಾವರ ಶ್ರೀಗಳ ಹೇಳಿಕೆ ವಿರುದ್ದ ರಾಜ್ಯದ ಕೆಲವೆಡೆ ಪ್ರತಿಭಟನೆಗಳು ನಡೆದಿದ್ದವು, ಪೇಜಾವರ ಶ್ರೀಗಳ ಪ್ರತಿಕೃತಿಯನ್ನು ಕೂಡ ಪ್ರತಿಭಟನೆಯಲ್ಲಿ ಸುಡಲಾಗಿತ್ತು. ಪೇಜಾವರ ಶ್ರೀಗಳ ಪೋಟೋ ಮೇಲೆ ಯುವಕನೋರ್ವ ಚಪ್ಪಲಿ ಹಾಕಿ ತುಳಿದ ಪೋಟೋ ಒಂದು ಈಗ ವೈರಲ್ ಆಗಿದ್ದು ಸಾಕಷ್ಟು ಆಕ್ರೋಶ ಕೇಳಿ ಬರುತ್ತಿದ್ದೆ.

    ಈ ನಡುವೆ ಉಡುಪಿಯ ಮುಸ್ಲಿಂ ಯುವಕರ ತಂಡ ಇದರ ವಿರುದ್ದ ಧ್ವನಿ ಎತ್ತಿದ್ದು ಪೇಜಾವರ ಶ್ರೀಗಳಿಗೆ ಅವಮಾನ ಮಾಡಿದವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದೆ. ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply