Connect with us

    LATEST NEWS

    ಕರ್ತವ್ಯಲೋಪ ಹಿರಿಯಡ್ಕ ಎಸ್ಐ ಅಮಾನತು – ಎಸ್ಪಿ ಲಕ್ಷ್ಮಣ ನಿಂಬರ್ಗಿ

    ಕರ್ತವ್ಯಲೋಪ ಹಿರಿಯಡ್ಕ ಎಸ್ಐ ಅಮಾನತು

    ಉಡುಪಿ ಜೂನ್ 1: ಉಡುಪಿಯ ಪೆರ್ಡೂರಿನ ಕಾಫಿ ತೋಟದಲ್ಲಿ ಮೇ 30ರಂದು ಅನುಮಾನಾಸ್ಪದವಾಗಿ ಸಾವನಪ್ಪಿದ ಹುಸೇನಬ್ಬ ಪ್ರಕರಣವನ್ನು ನಿಭಾಯಿಸಲು ಕರ್ತವ್ಯ ಲೋಪ ಎಸಗಿದ ಹಿನ್ನಲೆಯಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯ ಎಸ್ಐ  ಡಿ.ಎನ್ ಕುಮಾರ್ ಅಮಾನತು ಮಾಡಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರ್ಗಿ ಆದೇಶಿಸಿದ್ದಾರೆ.

    ಮಂಗಳೂರಿನ ಜೋಕಟ್ಟೆ ನಿವಾಸಿಯಾಗಿರುವ ಹುಸೇನಬ್ಬ ದನದ ವ್ಯಾಪಾರಿಯಾಗಿದ್ದು ಮೇ 30 ರಂದು ಅವರ ಮೃತದೇಹವು ಪೆರ್ಡೂರಿನ ಕಾಫಿ ತೋಟದಲ್ಲಿ ಪತ್ತೆಯಾಗಿತ್ತು. ಭಜರಂಗದಳದವರೇ ಹುಸೇನಬ್ಬ ಅವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಅವರ ಕುಟುಂಬದವರು ಶಂಕೆ ವ್ಯಕ್ತಪಡಿಸಿ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply