Connect with us

    MANGALORE

    ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನ ವತಿಯಿಂದ ಸಮುದ್ರ ಪೂಜೆ

    ಮಂಗಳೂರು : ಋಗುಪಾಕರ್ಮ ಶುಭ ದಿನದಂದು ಇಂದು ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಹತ್ತು ಸಮಸ್ತರೊಡಗೂಡಿ “ಸಮುದ್ರ ಪೂಜೆ ” ನೆರವೇರಿಸಿದರು .

     

    ಪ್ರಾರಂಭದಲ್ಲಿ ಶ್ರೀ ದೇವಳದಿಂದ ಕ್ಷೀರ ಕಲಶ ಪೂಜೆ ವೈದಿಕರಿಂದ ನಡೆದು ಬಳಿಕ ಸಮುದ್ರ ಪೂಜೆ ನೆರವೇರಿತು .

    Share Information
    Advertisement
    Click to comment

    You must be logged in to post a comment Login

    Leave a Reply