Connect with us

BANTWAL

RSS ಕಾರ್ಯಕರ್ತ ಶರತ್ ಮಡಿವಾಳ ಮನೆಗೆ ಡಿವಿಎಸ್ ಭೇಟಿ

Share Information

DVSಬಂಟ್ವಾಳ,: ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಘರ್ಷಣೆ ಹಿನ್ನಲೆ. ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಬಿಜೆಪಿ ಮುಖಂಡರೊಂದಿಗೆ ಸಭೆ. ಮಂಗಳೂರಿನಲ್ಲಿ ಸಭೆ ನಡೆಸಿದ ಡಿ.ವಿ ಸದಾನಂದ ಗೌಡ. ನಂತರ ಬಂಟ್ವಾಳಕ್ಕೆ ತೆರಳಿದ ಡಿವಿಎಸ್ ಸದಾನಂದ ಗೌಡ. ಇತ್ತೀಚೆಗೆ ಮೃತಪಟ್ಟ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಮನೆಗೆ ಭೇಟಿ ಸದಾನಂದ ಗೌಡ ಭೇಟಿ.


Share Information
Advertisement
Click to comment

You must be logged in to post a comment Login

Leave a Reply