Connect with us

BELTHANGADI

ಗಂಟಲಲ್ಲಿ ಚಕ್ಕುಲಿ ಸಿಕ್ಕಿಹಾಕಿಕೊಂಡು ಒಂದು ವರ್ಷದ ಮಗು ಸಾವು

ಗಂಟಲಲ್ಲಿ ಚಕ್ಕುಲಿ ಸಿಕ್ಕಿಹಾಕಿಕೊಂಡು ಒಂದು ವರ್ಷದ ಮಗು ಸಾವು

ಬೆಳ್ತಂಗಡಿ ಅಕ್ಟೋಬರ್ 31: ಗಂಟಲಲ್ಲಿ ಚಕ್ಕುಲಿ ಸಿಕ್ಕಿಕೊಂಡು ಮಗು ಸಾವನಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ, ಬೆಳ್ತಂಗಡಿ ತಾಲುಕಿನ ಗೇರುಕಟ್ಟೆಯ ವಿಠಲ್ ಎಂಬುವರ ಒಂದು ವರ್ಷದ ಮಗು ಆರುಷ್ ಮೃತಪಟ್ಟ ಕಂದಮ್ಮ.

ಮನೆಯವರು ಮಗುವಿಗೆ ತಿನ್ನಲು ಚಿಕ್ಕುಲಿ ತುಂಡನ್ನು ನೀಡಿದ್ದರು,

ಒಂದು ವರ್ಷದ ಮಗುವಾದ ಕಾರಣ ಚಕ್ಕುಲಿ ತುಂಡನ್ನು ಮಗು ನುಂಗಿದೆ.

ಚಕ್ಕುಲಿ ತುಂಡು ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಮಗು ಮೃತಪಟ್ಟಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *