LATEST NEWS
ಕುಂಬಳೆ ಅನಂತಪುರ ದೇವಸ್ಥಾನಕ್ಕೆ ಹೊಸ ಆಡಳಿತ ಮಂಡಳಿ

ಕುಂಬಳೆ ಫೆಬ್ರವರಿ 11: ಹೆಸರಾಂತ ಪುಣ್ಯಕ್ಷೇತ್ರ ಕಾಸರಗೋಡು ಜಿಲ್ಲೆಯ ಕುಂಬಳೆಯ ಅನಂತಪುರ ದೇವಸ್ಥಾನಕ್ಕೆ ಹೊಸ ಆಡಳಿತ ಮಂಡಳಿಯ ಆಯ್ಕೆಯಾಗಿದೆ.
ದೇವರ ಪ್ರಸಾದವನ್ನು ಮೊಸಳೆ ಸ್ವೀಕರಿಸುವ ಕ್ಷೇತ್ರವೆಂದೂ ಹೆಸರುವಾಸಿಯಾಗಿರುವ ಈ ಕ್ಷೇತ್ರ ಹೆಚ್ಚಿನ ಭಕ್ತರನ್ನು ಇತ್ತೀಚಿನ ದಿನಗಳಲ್ಲಿ ಸೆಳೆಯುತ್ತಿದೆ. ಇದೀಗ ಕ್ಷೇತ್ರಕ್ಕೆ ಹೊಸ ಆಡಳಿತ ಮಂಡಳಿ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಕುಶಾಲಪ್ಪ ಕಣ್ಣೂರು, ಟ್ರಸ್ಟಿಗಳಾದ ಸತೀಶ್ ಕುಂಬಳೆ, ಪ್ರಸಾದ್ ಕೃಷ್ಣನಗರ ಕುಂಬಳೆ, ಜಯಪ್ರಕಾಶ್ ಶೆಟ್ಟಿ ನಾರಾಯಣಮಂಗಲಂ, ಹರೀಶ್ ಪೆರಾಲೆ ಸರಕಾರದಿಂದ ನೇಮಕಗೊಂಡಿದ್ದಾರೆ.

Continue Reading