Connect with us

    LATEST NEWS

    ಕುಂಬಳೆ ಅನಂತಪುರ ದೇವಸ್ಥಾನಕ್ಕೆ ಹೊಸ ಆಡಳಿತ ಮಂಡಳಿ

    ಕುಂಬಳೆ ಫೆಬ್ರವರಿ 11: ಹೆಸರಾಂತ ಪುಣ್ಯಕ್ಷೇತ್ರ ಕಾಸರಗೋಡು ಜಿಲ್ಲೆಯ ಕುಂಬಳೆಯ ಅನಂತಪುರ ದೇವಸ್ಥಾನಕ್ಕೆ ಹೊಸ ಆಡಳಿತ ಮಂಡಳಿಯ ಆಯ್ಕೆಯಾಗಿದೆ.


    ದೇವರ ಪ್ರಸಾದವನ್ನು ಮೊಸಳೆ ಸ್ವೀಕರಿಸುವ ಕ್ಷೇತ್ರವೆಂದೂ ಹೆಸರುವಾಸಿಯಾಗಿರುವ ಈ ಕ್ಷೇತ್ರ ಹೆಚ್ಚಿನ ಭಕ್ತರನ್ನು ಇತ್ತೀಚಿನ ದಿನಗಳಲ್ಲಿ ಸೆಳೆಯುತ್ತಿದೆ. ಇದೀಗ ಕ್ಷೇತ್ರಕ್ಕೆ ಹೊಸ ಆಡಳಿತ ಮಂಡಳಿ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಕುಶಾಲಪ್ಪ ಕಣ್ಣೂರು, ಟ್ರಸ್ಟಿಗಳಾದ ಸತೀಶ್ ಕುಂಬಳೆ, ಪ್ರಸಾದ್ ಕೃಷ್ಣನಗರ ಕುಂಬಳೆ, ಜಯಪ್ರಕಾಶ್ ಶೆಟ್ಟಿ ನಾರಾಯಣಮಂಗಲಂ, ಹರೀಶ್ ಪೆರಾಲೆ ಸರಕಾರದಿಂದ ನೇಮಕಗೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply