MANGALORE
ಮೊಗರ್ನಾಡು ಲಕ್ಷ್ಮಿ ನರಸಿಂಹ ದೇವರಿಗೆ ನೂತನ ಬ್ರಹ್ಮ ರಥ ಸಮರ್ಪಣೆ
ಮಂಗಳೂರು ಫೆಬ್ರವರಿ 03: ಮೊಗರ್ನಾಡು ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ಇದರ ನೂತನ ಬ್ರಹ್ಮ ರಥೋತ್ಸವ ಸಮರ್ಪಣಾ ಕಾರ್ಯಕ್ರಮ ಶ್ರೀ ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಶ್ರೀ ದೇವರಿಗೆ ಸಮರ್ಪಿಸಲಾಯಿತು .
ನೂತನ ಬ್ರಹ್ಮ ರಥದ ಸೇವಾದಾರರಾದ ಪಾಣೆಮಂಗಳೂರು ರಘುವೀರ್ ಭಂಡಾರ್ಕಾರ್ ಕುಟುಂಭಸ್ಥರಿಂದ ಈ ಸೇವೆ ನೆರವೇರಿದ್ದು , ಈ ಸಂದರ್ಭದಲ್ಲಿ ನೂರಾರು ಭಜಕರು ಉಪಸ್ಥಿತರಿದ್ದರು.
ಚಿತ್ರ : ಮಂಜು ನೀರೇಶ್ವಾ
Continue Reading