DAKSHINA KANNADA
ಮಂಗಳೂರು : ಸಂಘನಿಕೇತನದ ಶ್ರೀ ಗಣಪತಿ ದೇವರಿಗೆ ‘ಉಷೆ ಪೂಜೆ ‘

ಮಂಗಳೂರು :ಮಂಗಳೂರಿನ ಸಂಘನಿಕೇತನಲ್ಲಿ ನಡೆಯುತ್ತಿರುವ 77 ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಮಂಗಳವಾರ ಶ್ರೀ ಗಣಪತಿ ದೇವರಿಗೆ ” ಉಷೆ ಪೂಜೆ ” ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿಶೇಷ ದೀಪಾಲಂಕಾರದೊಂದಿಗೆ ಸಾವಿರಾರು ಭಜಕರ ಉಪಸ್ಥಿತಿಯಲ್ಲಿ ಈ ವಿಶೇಷ ಉಷೆಪೂಜೆ ಜರಗಿತು .

ಚಿತ್ರ : ಮಂಜು ನೀರೇಶ್ವಾಲ್ಯ