BELTHANGADI
ಜುಗಾರಿ ಅಡ್ಡೆಗೆ ದಾಳಿ ಗ್ರಾಮಪಂಚಾಯಚ್ ಸದಸ್ಯ ಸೇರಿ 7 ಮಂದಿ ಪೊಲೀಸ್ ವಶ
ಜುಗಾರಿ ಅಡ್ಡೆಗೆ ದಾಳಿ ಗ್ರಾಮಪಂಚಾಯಚ್ ಸದಸ್ಯ ಸೇರಿ 7 ಮಂದಿ ಪೊಲೀಸ್ ವಶ
ಬೆಳ್ತಂಗಡಿ ಅಗಸ್ಟ್ 10: ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಗ್ರಾಮ ಪಂಚಾಯತ್ ಸದಸ್ಯ ಸೇರಿದಂತೆ 7 ಮಂದಿ ಪೋಲೀಸ್ ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ತಣ್ಣೀರುಪಂಥ ಗ್ರಾಮಪಂಚಾಯತ್ ಸದಸ್ಯ ,ಕಾಂಗ್ರೆಸ್ ಮುಖಂಡ ಆದಂ, ಇಕ್ಬಾಲ್, ಮಹಮ್ಮದ್ ಶಾಫಿ, ಸುಂದರ ಆಚಾರಿ, ಲಕ್ಮಣ, ಸತೀಶ್ ಹಾಗೂ ನವೀನ್ ಎಂದು ಗುರುತಿಸಲಾಗಿದೆ.
ಈ ಆರೋಪಿಗಳು ಬಾರ್ಯ ಗ್ರಾಮದ ಮರ್ಜಳ ಸರಕಾರಿ ಗುಡ್ಡದಲ್ಲಿ ಹಣ ಪಣವಾಗಿಟ್ಟು ಜುಗಾರಿ ಆಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಸುಮಾರು 2.31 ಲಕ್ಷದ ಸೊತ್ತನ್ನು ವಶಕ್ಕೆ ಪಡೆದಿದ್ದಾರೆ.
You must be logged in to post a comment Login