KARNATAKA
ನನ್ನ ವಿರುದ್ಧದ ಸುಳ್ಳು ಆರೋಪ ಸಂದರ್ಭ ಟಿ.ಜೆ.ಅಬ್ರಹಾಂ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೆ’: ಪ್ರಮೋದ್ ಮಧ್ವರಾಜ್ ..!
ಉಡುಪಿ: ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ವಿರುದ್ಧ ಉಡುಪಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದೆ ತಾನು ನಿರಪದಾಧಿ ಆದ್ರೆ ಸಿಎಂ ಸಿದ್ದರಾಮಯ್ಯ ಟಿ. ಜೆ. ಅಬ್ರಹಾಂ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಧೈರ್ಯ ತೋರಲಿ ಎಂದು ಪ್ರಮೋದ್ ಮಧ್ವರಾಜ್ ಸವಾಲು ಎಸೆದಿದ್ದಾರೆ.
ನ್ನ ವಿರುದ್ಧ ಸುಳ್ಳು ಆರೋಪ ಮಾಡಿದ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ವಿರುದ್ಧ ಉಡುಪಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದೆ ಅದು ಈಗ ವಿಚಾರಣೆ ಹಂತದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾನು ನಿರಪರಾಧಿ ಎನ್ನುತ್ತಿದ್ದಾರೆ .ಹಾಗಾದರೆ ಟಿ. ಜೆ. ಅಬ್ರಹಾಂ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಧೈರ್ಯ ತೋರಲಿ ಎಂದು ಪ್ರಮೋದ್ ಮಧ್ವರಾಜ್ ಸವಾಲು ಎಸೆದಿದ್ದಾರೆ.
ಟಿ. ಜೆ. ಅಬ್ರಹಾಂ ಅವರು ತಮ್ಮ ವಿರುದ್ಧವೂ ದೂರು ನೀಡಿದ್ದರು ಎಂಬ ಬಗ್ಗೆ ಕಾಂಗ್ರೆಸ್ನ ಕೆಲವರು ಮಾಡಿರುವ ಆರೋಪಕ್ಕೆ ವೀಡಿಯೋ ಮೂಲಕ ಉತ್ತರ ನೀಡಿರುವ ಪ್ರಮೋದ್ ಮಧ್ವರಾಜ್ ಅವರು, 2018 ಮತ್ತು 2019ರಲ್ಲಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದಾಗ ಈ ಬಗ್ಗೆ 2 ಬಾರಿ ಉಡುಪಿ ನ್ಯಾಯಾಲಯದಲ್ಲಿ ಟಿ.ಜೆ. ಅಬ್ರಹಾಂ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೆ ಎಂದು ಹೇಳಿದರು.
You must be logged in to post a comment Login