Connect with us

    LATEST NEWS

    ದೈವ ನರ್ತನ ಕಾರ್ಯ ಮಾಡುವ ಕುಟುಂಬಗಳಿಗೆ ಬೆಳ್ಳಾರೆ ಬಜನಿಗುತ್ತು ಕುಟುಂಬದಿಂದ ಸಹಾಯ ಹಸ್ತ

    ದೈವ ನರ್ತನ ಕಾರ್ಯ ಮಾಡುವ ಕುಟುಂಬಗಳಿಗೆ ಬೆಳ್ಳಾರೆ ಬಜನಿಗುತ್ತು ಕುಟುಂಬದಿಂದ ಸಹಾಯ ಹಸ್ತ

    ಮಂಗಳೂರು ಎಪ್ರಿಲ್ 13: ದೈವ ನರ್ತನ ಕಾರ್ಯವನ್ನು ಮಾಡುವ ಹಾಗೂ ದೈವದ ಚಾಕರಿಯನ್ನು ಮಾಡುವ 9 ಮನೆಗಳಿಗೆ ಬೆಳ್ಳಾರೆ ಬಜನಿಗುತ್ತು ಕುಟುಂಬದ ವತಿಯಿಂದ ತಲಾ 25 ಕೆ.ಜಿ ಅಕ್ಕಿ ಮತ್ತು ತಲಾ ಒಂದು ಸಾವಿರ ನೀಡಲಾಯಿತು.

    ಕೋರೋನಾ ಮಹಾಮಾರಿಯಿಂದ ನೇಮೋತ್ಸವ ನಡೆಯುವ ಈ ಸಮಯದಲ್ಲಿ ನೇಮೋತ್ಸವವಿಲ್ಲದೆ ಅದನ್ನೇ ನಂಬುತ್ತಿರುವ ಕುಟುಂಬಗಳು ಬಹಳ ಕಷ್ಟದಲ್ಲಿದ್ದು, ಅವರ ಕಷ್ಟದ ಸಮಯದಲ್ಲಿ ಅವರು ನೇಮ ಕಟ್ಟುವ ಮನೆಯವರು ಅವರೊಂದಿಗಿದ್ದು ಅವರ ಕಷ್ಟದಲ್ಲಿ ಭಾಗಿಗಳಾಗಬೇಕೆಂದು ಕುಟುಂಬದ ಪ್ರಮುಖರು ನಿರ್ಧರಿಸಿದಂತೆ ಬಜನಿಗುತ್ತು ಪದ್ಮನಾಭ ರೈ, ಜಗನ್ನಾಥ ರೈ, ಭಾಸ್ಕರ ಶೆಟ್ಟಿ, ಮಹಾಬಲ ರೈ, ಕೃಷ್ಣ ರೈ, ಸುಧಾಕರ್ ರೈ, ಚಂದ್ರಶೇಖರ್ ರೈ, ಹರೀಶ್ ರೈ, ಅಶೋಕ್ ರೈ ಮೊದಲಾದವರು ದೈವ ನರ್ತಕರ ಮನೆಗಳಿಗೆ ತೆರಳಿ ವಸ್ತುಗಳ ವಿತರಿಸಿದರು .

    Share Information
    Advertisement
    Click to comment

    You must be logged in to post a comment Login

    Leave a Reply