DAKSHINA KANNADA
ಕಾಂಗ್ರೇಸ್ ಟಿಕೆಟ್ ಆಕಾಂಕ್ಷಿ ಶಕುಂತಲಾ ಶೆಟ್ಟಿಗೆ ದೈವದ ಅಭಯ!: ವಿಡಿಯೋ ವೈರಲ್
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಪುತ್ತೂರು, ಮಾರ್ಚ್ 19: ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸ್ಥಾನದ ಆಕಾಂಕ್ಷಿ ಶಕುಂತಲಾ ಶೆಟ್ಟಿಗೆ ದೈವದ ಅಭಯ ನೀಡಿದ ಘಟನೆ ನಡೆದಿದೆ.
ಗೆಜ್ಜೆಗಿರಿಯ ದೇಯಿಬೈದೈತಿ ಕೋಟಿ-ಚೆನ್ನಯ ಮೂಲಸ್ಥಾನದ ದೂಮಾವತಿ ದೈವ ನೀವು ಏನು ಹರಕೆ ಮಾಡಿದ್ದೀರೋ, ಬೆಂಕಿ ಮಳೆ ಸುರಿದರೂ ಅದನ್ನು ಈಡೇರಿಸುತ್ತೇನೆ ಎಂದ ದೈವ ಅಭಯ ನೀಡಿದೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಈ ಅಭಯ ನೀಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
You must be logged in to post a comment Login