Connect with us

    DAKSHINA KANNADA

    ಕಾಂಗ್ರೇಸ್ ಟಿಕೆಟ್ ಆಕಾಂಕ್ಷಿ ಶಕುಂತಲಾ ಶೆಟ್ಟಿಗೆ ದೈವದ ಅಭಯ!: ವಿಡಿಯೋ ವೈರಲ್

    ಪುತ್ತೂರು, ಮಾರ್ಚ್ 19: ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸ್ಥಾನದ ಆಕಾಂಕ್ಷಿ ಶಕುಂತಲಾ ಶೆಟ್ಟಿಗೆ  ದೈವದ ಅಭಯ ನೀಡಿದ ಘಟನೆ ನಡೆದಿದೆ.

    ಗೆಜ್ಜೆಗಿರಿಯ ದೇಯಿಬೈದೈತಿ ಕೋಟಿ-ಚೆನ್ನಯ ಮೂಲಸ್ಥಾನದ ದೂಮಾವತಿ ದೈವ ನೀವು ಏನು ಹರಕೆ ಮಾಡಿದ್ದೀರೋ, ಬೆಂಕಿ ಮಳೆ ಸುರಿದರೂ ಅದನ್ನು ಈಡೇರಿಸುತ್ತೇನೆ ಎಂದ ದೈವ ಅಭಯ ನೀಡಿದೆ.

    ಈ ಅಭಯ ನೀಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply