Connect with us

LATEST NEWS

ಮೀನುಗಾರಿಕಾ ಧಕ್ಕೆಯಲ್ಲಿ ಬೆಂಕಿ ಆಕಸ್ಮಿಕ ಮೂರು ಬೋಟ್ ಗಳಿಗೆ ಹಾನಿ

ಮೀನುಗಾರಿಕಾ ಧಕ್ಕೆಯಲ್ಲಿ ಬೆಂಕಿ ಆಕಸ್ಮಿಕ ಮೂರು ಬೋಟ್ ಗಳಿಗೆ ಹಾನಿ

ಮಂಗಳೂರು ಅಗಸ್ಟ್ 1: ಮಂಗಳೂರು ಮೀನಗಾರಿಕಾ ದಕ್ಕೆಯ ಇಂಜಿನಿಯರ್ ಯಾರ್ಡ್ ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಹೊಸ ಮೀನುಗಾರಿಕಾ ಬೋಟ್ ಗಳಿಗೆ ಹಾನಿಯುಂಟಾದ ಘಟನೆ ನಡೆದಿದೆ.

ಮಂಗಳೂರಿನ ಮೀನುಗಾರಿಕಾ ದಕ್ಕೆ ಇಂಜಿನಿಯರ್ ಯಾರ್ಡ್ ನಲ್ಲಿ ಈ ಘಟನೆ ನಡೆದಿದೆ. ಹೊಸದಾಗಿ ಬೋಟ್ ನಿರ್ಮಾಣವಾಗುತ್ತಿರುವ ಇಂಜಿನಿಯರ್ ಯಾರ್ಡ್ ನಲ್ಲಿ ಈ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಬೆಂಕಿ ಆಕಸ್ಮಿಕಕ್ಕೆ ಹೊಸದಾಗಿ ನಿರ್ಮಾಣವಾಗುತ್ತಿದ್ದ ಮೂರು ಬೋಟ್ ಗಳಿಗೆ ಹಾನಿಯುಂಟಾಗಿದೆ. ಕೂಡಲೇ ಅಗ್ನಿ ಶಾಮಕದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದು, ಸುಮಾರು 60 ಲಕ್ಷದಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಬೆಂಕಿಗೆ ಕಾರಣ ತಿಳಿದು ಬಂದಿಲ್ಲ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *