Connect with us

LATEST NEWS

ಡಿಕೆಶಿ ಯಿಂದ ಕೊಲ್ಲೂರಿನಲ್ಲಿ ಶತ ಚಂಡಿಕಾ ಹೋಮ

ಡಿಕೆಶಿ ಯಿಂದ ಕೊಲ್ಲೂರಿನಲ್ಲಿ ಶತ ಚಂಡಿಕಾ ಹೋಮ

ಉಡುಪಿ, ಜನವರಿ 06 : ಇಂಧನ ಸಚಿವ ಡಿ.ಕೆ ಶಿವಕುಮಾರ್ ರಿಂದ ಶತಚಂಡಿಕಾ ಹೋಮ ಮಾಡಿಸುತ್ತಿದ್ದಾರೆ.

ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದಲ್ಲಿ ಈ ಶತ ಚಂಡಿಕಾ ಹೋಮ ನಡೆಯುತ್ತಿದೆ.

ಡಿಕೆಶಿ ಕುಟುಂಬ ಸದಸ್ಯರೊಂದಿಗೆ ಈ ಹೋಮದಲ್ಲಿ ಭಾಗಿಯಾಗಿದ್ದಾರೆ.

ಇದು ಮುಂಜಾನೆ ಅರ್ಚಕ ನರಸಿಂಹ ಅಡಿಗ ನೇತ್ರತ್ವದಲ್ಲಿ ಆರಂಭಗೊಂಡ ಶತಚಂಡಿಕಾಯಾಗ ಮೂರು ದಿನಗಳ ವರೆಗೆ ನಡೆಯಲಿದೆ.

ಜನವರಿ 8 ಕ್ಕೆ ಯಾಗದ ಪೂರ್ಣಾಹುತಿ ನಡೆಯಲಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *