Connect with us

    LATEST NEWS

    ಡಿಕೆಶಿ ಯಿಂದ ಕೊಲ್ಲೂರಿನಲ್ಲಿ ಶತ ಚಂಡಿಕಾ ಹೋಮ

    ಡಿಕೆಶಿ ಯಿಂದ ಕೊಲ್ಲೂರಿನಲ್ಲಿ ಶತ ಚಂಡಿಕಾ ಹೋಮ

    ಉಡುಪಿ, ಜನವರಿ 06 : ಇಂಧನ ಸಚಿವ ಡಿ.ಕೆ ಶಿವಕುಮಾರ್ ರಿಂದ ಶತಚಂಡಿಕಾ ಹೋಮ ಮಾಡಿಸುತ್ತಿದ್ದಾರೆ.

    ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದಲ್ಲಿ ಈ ಶತ ಚಂಡಿಕಾ ಹೋಮ ನಡೆಯುತ್ತಿದೆ.

    ಡಿಕೆಶಿ ಕುಟುಂಬ ಸದಸ್ಯರೊಂದಿಗೆ ಈ ಹೋಮದಲ್ಲಿ ಭಾಗಿಯಾಗಿದ್ದಾರೆ.

    ಇದು ಮುಂಜಾನೆ ಅರ್ಚಕ ನರಸಿಂಹ ಅಡಿಗ ನೇತ್ರತ್ವದಲ್ಲಿ ಆರಂಭಗೊಂಡ ಶತಚಂಡಿಕಾಯಾಗ ಮೂರು ದಿನಗಳ ವರೆಗೆ ನಡೆಯಲಿದೆ.

    ಜನವರಿ 8 ಕ್ಕೆ ಯಾಗದ ಪೂರ್ಣಾಹುತಿ ನಡೆಯಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply