Connect with us

    DAKSHINA KANNADA

    ಆಟೋ ರಿಕ್ಷಾದಲ್ಲಿಅಮಾನುಷವಾಗಿ ಗೋವಿನ ಸಾಗಾಟ: ಭಜರಂಗದಳದ ಕಾರ್ಯಾಚರಣೆ

    ಪುತ್ತೂರು: ನಗರದ  ಬೈಪಾಸ್ ರಸ್ತೆಯಲ್ಲಿ ಅಮಾನುಷವಾಗಿ ಗೋವಿನ ಸಾಗಾಟ ಮಾಡುತ್ತಿದ್ದ ಅಟೋ ವನ್ನು ಭಜರಂಗದಳ ಕಾರ್ಯಕರ್ತರು ತಡೆದು‌ ಗೋವನ್ನು ರಕ್ಷಿಸಿದ ಘಟನೆ ನಡೆದಿದೆ.

    ಆಟೋದಲ್ಲಿ ಗೋವನ್ನು ತುಂಬಿಸಿ, ಗೋವಿನ ಕೈಕಾಲುಗಳನ್ನು ಕಟ್ಟಿ,  ಅಮಾನುಷವಾಗಿ ಗೋವಿನ ಮೇಲೆ ಇಬ್ಬರು ಮಹಿಳೆಯರು ಕುಳಿತು ಸಾಗಾಟ ಮಾಡುತ್ತಿದ್ದು, ಮಾಹಿತಿ ತಿಳಿದ  ಭಜರಂಗದಳದ ಕಾರ್ಯಕರ್ತರು  ಪೋಲೀಸರಿಗೆ ಮಾಹಿತಿ ನೀಡಿ ಬೈಪಾಸ್ ರಸ್ತೆಯಲ್ಲಿ ವಾಹನವನ್ನು ತೆರದು ಗೋವನ್ನು ರಕ್ಷಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply