Connect with us

    BANTWAL

    ಬಂಟ್ವಾಳ ಪೊಲೀಸರ ಸಹಾಯಕ್ಕೆ ಬಂದ CRPF ಪಡೆ..!

    ಅನೇಕ ದಿನ ಈ ಕಾರ್ಯಕ್ರಮ ನಡೆಯಲಿರುವ ಕಾರಣ ಭದ್ರತಾ ದೃಷ್ಟಿಯಿಂದ ಪೋಲೀಸರ ಜೊತೆ ಸಿ‌‌.ಆರ್‌‌.ಎಫ್. ಪೋಲೀಸರ ತಂಡ ನಿಯೋಜನೆ ಆಗಿದೆ.

    ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ವಿವಿಧ ಕಡೆ ನವರಾತ್ರಿ ಆಚರಣೆ ಹಾಗೂ ಶಾರದಾ ಪೂಜಾ ಮಹೋತ್ಸವ ಆರಂಭವಾಗಿದೆ.

    ಅನೇಕ ದಿನ ಈ ಕಾರ್ಯಕ್ರಮ ನಡೆಯಲಿರುವ ಕಾರಣ ಭದ್ರತಾ ದೃಷ್ಟಿಯಿಂದ ಪೋಲೀಸರ ಜೊತೆ ಸಿ‌‌.ಆರ್‌‌.ಎಫ್. ಪೋಲೀಸರ ತಂಡ ನಿಯೋಜನೆ ಆಗಿದೆ.

    ಅ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೋಲೀಸ್ ಪಥ ಸಂಚಲನ ನಡೆಯಿತು.

    ಕೈಕಂಬ ಮಿತ್ತಬೈಲು ಮಸೀದಿ ಬಳಿಯಿಂದ ಬಿಸಿರೋಡಿನ ಸರ್ಕಲ್ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಥಸಂಚಲನ ನಡೆಸಿದರು.


    ಈ ಸಂದರ್ಭದಲ್ಲಿ ಬಂಟ್ವಾಳ ನಗರ ಪೋಲಿಸ್ ಠಾಣಾ ಪೋಲಿಸ್ ಇನ್ಸ್ ಪೆಕ್ಟರ್ ಅನಂತಪದ್ಮನಾಭ, ಎಸ್.ಐ.ರಾಮಕೃಷ್ಣ, ಸಹಾಯಕ ಕಮಾಂಡರ್ ಪ್ರದೀಪ್ ಹಾಗೂ ಠಾಣೆಯ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಥಸಂಚಲನದಲ್ಲಿ ಭಾಗವಹಿಸಿದರು.

    https://www.facebook.com/reel/1075497420014740/?s=single_unit&__cft__[0]=AZXfzF82TUwwcWUSwt3g3PnBrj6Gi4HppBaOYLQ4hLWIMEem7J4AwQt_RyYNWAq8Qkb74tR9MYZe9yycu8yCpM5iv0DbTRwkujbGoGTH5vmXb91rzDDMZasGxQfA9d6WLWySxvb9RPTNNMf46DW-OpV31-ho8KGsJ1K5isSxfzl9h_SEv1BkPNwa33TqbJ62O88&__tn__=H-R

    Share Information
    Advertisement
    Click to comment

    You must be logged in to post a comment Login

    Leave a Reply