LATEST NEWS
ಕರೋನಾ ಮುಂಜಾಗೃತಗೆ ರಜೆ ಕೊಟ್ರೆ ಬೀಚ್ ಗಳಲ್ಲಿ ಜನ ಮಜಾ ಮಾಡುತ್ತಿದ್ದಾರೆ – ಯು.ಟಿ ಖಾದರ್
ಕರೋನಾ ಮುಂಜಾಗೃತಗೆ ರಜೆ ಕೊಟ್ರೆ ಬೀಚ್ ಗಳಲ್ಲಿ ಜನ ಮಜಾ ಮಾಡುತ್ತಿದ್ದಾರೆ – ಯು.ಟಿ ಖಾದರ್
ಮಂಗಳೂರು ಮಾರ್ಚ್ 17: ಕರೋನಾ ವೈರಸ್ ಮುಂಜಾಗೃತೆ ಕ್ರಮವಾಗಿ ರಜೆ ನೀಡಿದರೆ ಸಾರ್ವಜನಿಕರು ಬೀಚ್ ಗಳಲ್ಲಿ ಮಜಾ ಮಾಡುತ್ತಿದ್ದಾರೆ ಎಂದು ಶಾಸಕ ಯು.ಟಿ ಖಾದರ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅವರು ಜಿಲ್ಲೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಖಾದರ್ ಕೊರೊನಾ ಮುನ್ನಚ್ಚರಿಕೆಗಾಗಿ ರಜೆ ಕೊಟ್ರೆ ಜನರು ಮಜಾ ಮಾಡುತ್ತಿದ್ದಾರೆ. ಮಂಗಳೂರಿನ ಎಲ್ಲಾ ಬೀಚ್ ಗಳು ಜನರಿಂದ ತುಂಬಿದೆ. ಮನೆಯಿಂದ ಜನರು ಹೊರಬಾರದಂತೆ ಮಾಡಬೇಕು ಅಲ್ಲದೆ ಬೀಚ್ ಗಳಲ್ಲಿ ಜನರು ಬಂದ್ರೆ ಫೈನ್ ಹಾಕಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು.
You must be logged in to post a comment Login