LATEST NEWS
ಬಿಜೆಪಿಯ ಮೊದಲ ಪಟ್ಟಿ ದಕ್ಷಿಣಕನ್ನಡದಲ್ಲಿ ಸಂಜೀವ ಮಠಂದೂರು, ಅಂಗಾರಗೆ ಟಿಕೆಟ್ ಮಿಸ್…!!
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಮಂಗಳೂರು – ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪುತ್ತೂರು ಹಾಗೂ ಸುಳ್ಯದಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಇಬ್ಬರು ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ.
ಬೆಳ್ತಂಗಡಿ–ಹರೀಶ್ ಪೂಂಜ
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಮೂಡಬಿದರೆ–ಉಮಾನಾಥ ಕೋಟ್ಯಾನ್
ಮಂಗಳೂರು ಉತ್ತರ–ಭರತ್ ಶೆಟ್ಟಿ
ಮಂಗಳೂರು ದಕ್ಷಿಣ–ವೇದವ್ಯಾಸ ಕಾಮತ್
ಮಂಗಳೂರು–ಸತೀಶ್ ಕುಂಪಲ
ಬಂಟ್ವಾಳ–ರಾಜೇಶ ನಾಯಕ್
ಪುತ್ತೂರು–ಆಶಾ ತಿಮ್ಮಪ್ಪ
ಸುಳ್ಯ–ಭಾಗೀರಥಿ ಮುರುಲ್ಯ
You must be logged in to post a comment Login