Connect with us

BANTWAL

ಅಖಂಡ ಬಾರತ ಸಂಕಲ್ಪ ದಿನದ ಅಂಗವಾಗಿ ವಿಶ್ವಹಿಂದುಪರಿಷದ್ ಭಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಬ್ರಹತ್ ವಾಹನ ಜಾಥ

Share Information

ಬಂಟ್ವಾಳ, ಆಗಸ್ಟ್ 14: ವಿಶ್ವಹಿಂದುಪರಿಷದ್ ಭಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಗಣೇಶ ಚತುರ್ಥಿ ಹಾಗೂ ಶಾರದ ಮಹೋತ್ಸವ ಆಚರಣೆಯ ಬಗ್ಗೆ ವಿಶೇಷ ಬೈಠಕ್ ನಡೆಯಿತು.

ಹಿಂದೂ ಧರ್ಮದ ಚೌಕಟ್ಟಿನಲ್ಲಿ ಆಚರಣೆ ಮಾಡುವ ಕ್ರಮವನ್ನು ಡಾ ಜೀ ಪ್ರಭಾಕರ್ ಭಟ್ ಕಲ್ಲಡ್ಕ ತಿಳಿಸಿಕೊಟ್ಟರು ನಂತರ ಅಖಂಡ ಬಾರತ ಸಂಕಲ್ಪ ದಿನದ ಅಂಗವಾಗಿ ಬ್ರಹತ್ ವಾಹನ ಜಾಥವನ್ನು ಭಜರಂಗದಳ ಪುತ್ತೂರು ಜಿಲ್ಲಾ ಉಪಾಧ್ಯಕ್ಷರು ಗುರುರಾಜ್ ಬಂಟ್ವಾಳ ಸಂಚಾಲಕರಾದ ಭರತ್ ಕುಮ್ದೇಲ್ ಹಾಗೂ ಬಂಟ್ವಾಳ ಶಾಶಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು, ಪ್ರಸಾದ್ ಕುಮಾರ್ ರೈ ಉದ್ಘಾಟನೆ ಮಾಡಿದ್ದಾರೆ

ಈ ಕಾರ್ಯಕ್ರಮದಲ್ಲಿ ಸಂತೋಷ್ ಸರಪಾಡಿ ಸುರೇಶ್ ಬೆಂಜನ ಪದವು ದೀಪಕ್ ಆಜೆಕಲ ಶಿವಪ್ರಸಾದ್ ತುಂಬೆ ಕಿರಣ್ ಕುಮ್ದೇಲ್ ಚಂದ್ರ ಕಲಾಯಿ ಪ್ರಸಾದ್ ಬೆಂಜನಪದವು ಸಂದೇಶ್ ಕಾಡಬೆಟ್ಟು ಪ್ರವೀಣ್ ಕುಂಟಾಲಫಲ್ಕೆ ರಂಜಿತ್ ತಲೆ0ಬಿಲ ಪ್ರಶಾಂತ್ ಪೂಪಾಡಿಕಟ್ಟೆ ಅಭಿನ್ ರೈ ರೋಹಿತ್ ಪೋಡಿಕಲ ಘಟಕಗಳ ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು.


Share Information
Advertisement
Click to comment

You must be logged in to post a comment Login

Leave a Reply