LATEST NEWS
ಶ್ರೀಲಂಕಾದ ಶಿಕ್ಷಣ ಸಚಿವ ವಿ.ಎಸ್.ರಾಧಾಕೃಷ್ಣನ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ
ಶ್ರೀಲಂಕಾದ ಶಿಕ್ಷಣ ಸಚಿವ ವಿ.ಎಸ್.ರಾಧಾಕೃಷ್ಣನ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ
ಮಂಗಳೂರು ಜುಲೈ 3: ಶ್ರೀಲಂಕಾದ ಶಿಕ್ಷಣ ಸಚಿವ ವಿ.ಎಸ್.ರಾಧಾಕೃಷ್ಣನ್ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಭೇಟಿ ನೀಡಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದರು. ಸಚಿವರ ಜೊತೆಗೆ ಅವರ ಕುಟುಂಬ ಸದಸ್ಯರೂ ಪಾಲ್ಗೊಂಡಿದ್ದರು. ಆಶ್ಲೇಶ ಪೂಜೆ ಬಳಿಕ ದೇವರ ಸೇವೆಯನ್ನೂ ಅವರು ನೆರವೇರಿಸಿದರು.
You must be logged in to post a comment Login