UDUPI
ಅಯೋಧ್ಯೆ ರಾಮಮಂದಿರ ಭೂಮಿಪೂಜೆ ಹಿನ್ನಲೆ – ಉಡುಪಿ ಶ್ರೀಕೃಷ್ಣ ನಿಗೆ ಪಟ್ಟಾಭಿರಾಮ ಅಲಂಕಾರ
ಉಡುಪಿ ಅಗಸ್ಟ್ 5: ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆ ಹಿನ್ನಲೆ ಉಡುಪಿ ಶ್ರೀಕೃಷ್ಣ ನಿಗೆ ಪಟ್ಟಾಭಿರಾಮ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಕಾಣಿಯೂರು ವಿದ್ಯಾವಲ್ಲಭ ತೀರ್ಥರು ಶ್ರೀಕೃಷ್ಣನಿಗೆ ಈ ವಿಶೇಷ ಅಲಂಕಾರ ನರೆವರೇಸಿದ್ದು, ಬಿಲ್ಲು ಹಿಡಿದು ಸಿಂಹಾಸನದಲ್ಲಿ ಕುಳಿತ ರಾಮನ ರೀತಿಯಲ್ಲಿ ಅಲಂಕಾರ ಮಾಡಲಾಗಿದೆ. ರಾಮನ ಪಕ್ಕದಲ್ಲಿ ಹನುಮ, ಲಕ್ಷ್ಮಣ, ಸೀತೆ ಮೂರ್ತಿ ಇಟ್ಟು ಪರ್ಯಾಯ ಅದಮಾರು ಶ್ರೀಗಳಿಂದ ವಿಶೇಷ ಪೂಜೆ ಸಲ್ಲಿಸಿದ್ದಾರೆ.
You must be logged in to post a comment Login