Connect with us

    LATEST NEWS

    ನೇರಳಕೂಡಿಗೆ ಬಳಿ ರಸ್ತೆ ಕುಸಿತ – ಶೃಂಗೇರಿ- ಆಗುಂಬೆ ಸಂಪರ್ಕ ರಸ್ತೆ ಕಡಿತ

    ಚಿಕ್ಕಮಗಳೂರು ಜುಲೈ 15: ಶೃಂಗೇರಿ – ಆಗುಂಬೆ ಮಾರ್ಗದ ನೇರಳೆಕೂಡಿಗೆ ಬಳಿಯ ರಾಜ್ಯ ಹೆದ್ದಾರಿ ಮಳೆಯಿಂದಾಗಿ ಕುಸಿದು ಸಂಚಾರ ಬಂದ್ ಆಗಿದೆ.

    ನೇರಳೆಕೊಡಿಗೆಯಲ್ಲಿ ಸೂಮಾರು 200 ಅಡಿಗಳಷ್ಟು ರಸ್ತೆ ಕೊಚ್ಚಿ ಹೋಗಿದೆ. ಶೃಂಗೇರಿ – ಆಗುಂಬೆ ಮಾರ್ಗದ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕಡಿತಗೊಂಡಿದೆ. ಈ ಮಾರ್ಗದ ಬದಲಿಯಾಗಿ ಶೃಂಗೇರಿ- ಕಾವಡಿ- ಹೊಳೆಕೊಪ್ಪ ಅಥವಾ ಶೃಂಗೇರಿ- ಕೆಲ್ಲಾರ್- ಬೇಗಾರ್ ರಸ್ತೆಯಲ್ಲಿ ಸಂಚರಿಸು ಸೂಚಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply