Connect with us

DAKSHINA KANNADA

ಉಪ್ಪಿನಂಗಡಿ – ದಿನಸಿ ಅಂಗಡಿ ಹಾಗೂ ಬಾರ್ ಅಂಡ್ ರಸ್ಟೋರೆಂಟ್ ನಲ್ಲಿ ಕಳ್ಳತನ

ಉಪ್ಪಿನಂಗಡಿ ಡಿಸೆಂಬರ್ 11: ದಿನಸಿ ಅಂಗಡಿ ಹಾಗೂ ಬಾರ್ ಅಂಡ್ ರಸ್ಟೋರೆಂಟ್ ನ ಬಾಗಿಲು ಒಡೆದು ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.


ಉಪ್ಪಿನಂಗಡಿಯ ಹೃದಯ ಭಾಗದಲ್ಲಿರುವ ದಿನಸಿ ಅಂಗಡಿ ಹಾಗೂ ಬಾರ್ ರೆಸ್ಟೋರೆಂಟ್ ನ ಬಾಗಿಲ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಒಳಗಿದ್ದ ನಗದು ಹಣವನ್ನು ದೋಚಿದ್ದಾರೆ. ಲಕ್ಷಾಂತರ ರೂಪಾಯಿ ಕಳುವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕಳ್ಳರು ಕಳ್ಳತನ ಮಾಡುವ ಮೊದಲು ಪರಿಸರದ ಸಿಸಿ ಕ್ಯಾಮಾರಗಳ ದಿಕ್ಕು ಬದಲಾಯಿಸಿರುವುದು ಕಂಡು ಬಂದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *