Connect with us

    DAKSHINA KANNADA

    ಸುಳ್ಯ – 26 ಲಕ್ಷ ಮೌಲ್ಯದ ರಕ್ತಚಂದನ ವಶಕ್ಕೆ – ಇಬ್ಬರು ಆರೆಸ್ಟ್

    ಪುತ್ತೂರು ಸೆಪ್ಟೆಂಬರ್ 22 :ಸುಳ್ಯ ತಾಲೂಕಿನ ಬಾಳಿಲ ಸಮೀಪದ ಮನೆಯೊಂದರ ಮೇಲೆ ದಾಳಿ ನಡೆಸಿದ ವಿಶೇಷ ಪೋಲೀಸ್ ಅರಣ್ಯ ಸಂಚಾರಿ‌ದಳ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ರಕ್ತ ಚಂದನವನ್ನು ವಶಕ್ಕೆ ಪಡೆದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.


    ಬಂಧಿತರನ್ನು ಅಬ್ದುಲ್ಲಾ (51). ಮತ್ತು ಹಮೀದ್ (47) ಎಂದು ಗುರುತಿಸಲಾಗಿದೆ. ಆರೋಪಿಗಳು ಮನೆಯಲ್ಲಿ ಸುಮಾರು 26 ಲಕ್ಷ ಮೌಲ್ಯದ 260 ಕೆಜಿ ರಕ್ತ ಚಂದನವನ್ನು ಅಕ್ರಮವಾಗಿ ದಾಸ್ತಾನು ಇಟ್ಟಿದ್ದು, ಇದನ್ನು ಅಕ್ರಮವಾಗಿ ಮಾರಾಟಕ್ಕೆ ಯತ್ನಿಸುತ್ತಿದ್ದರು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಸಂಚಾರಿ ದಳದ ನಿರೀಕ್ಷಕಿ ಆರ್.ಶೋಭಾ ಆರೋಪಿಗಳ ಸಹಿತ ರಕ್ತ ಚಂದನವನ್ನು ವಶಕ್ಕೆ ಪಡೆದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply