Connect with us

    JYOTHISHYA

    ಶಿವನ ಈ ನಾಲ್ಕು ಮಂತ್ರವನ್ನು ಶ್ರಾವಣ ಮಾಸದಲ್ಲಿ ಪಠಿಸುವುದರಿಂದ ಹಣಕಾಸಿನ ಸಮಸ್ಯೆ ನಿವಾರಣೆ ಆಗುತ್ತದೆ

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    ಎಲ್ಲರಿಗೂ ನಮಸ್ಕಾರ, ಇಂದಿನ ಸಂಚಿಕೆಯಲ್ಲಿ ಅಗಸ್ಟ್ ತಿಂಗಳು ಶ್ರಾವಣ ಮಾಸದ ತಿಂಗಳು ಈ ತಿಂಗಳಲ್ಲಿ ಐದು ಶಿವ ಮಂತ್ರವನ್ನು ಪಠಿಸಿದರೆ ಸಾಕ್ಷಾತ್ ಶಿವನೇ ಒಲಿಯುತ್ತಾನೆ. ಶಿವನನ್ನು ಪೂಜಿಸಲು ಶ್ರಾವಣ ಮಾಸ ಅತ್ಯಂತ ತುಂಬಾ ಶುಭಕರವೆಂದು ಧರ್ಮ ಗ್ರಂಥಗಳಲ್ಲಿ ಹೇಳಲಾಗಿದೆ ಶ್ರಾವಣ ಮಾಸದಲ್ಲಿ ಶಿವ ತುಂಬಾ ಸಂತೋಷದ ಮನಸ್ಥಿತಿಯಲ್ಲಿ ಇರುತ್ತಾನೆ ನೀವು ಶಿವನನ್ನು ಮನವೊಲಿಸುವ ಮೂಲಕ ನಿಮ್ಮ ಆಸೆಗಳನ್ನು ಮತ್ತು ಮಹತ್ವಕಾಂಕ್ಷೆಗಳನ್ನು ಸುಲಭವಾಗಿ ಈಡೇರಿಸಿಕೊಳ್ಳಬಹುದು . ಈ ಮಾಸದಲ್ಲಿ ಶಿವನ ಮಂತ್ರವನ್ನು ಕಟ್ಟಿಸುವುದರಿಂದ ಪ್ರಯೋಜನಗಳು ನಿಮಗೆ ನೀಡುತ್ತದೆ ಆ ಮಂತ್ರಗಳು ಯಾವುದು ಎಂದು ನಾವಿಲ್ಲಿ ತಿಳಿಯೋಣ ಬನ್ನಿ ಶಿವನ ಮಂತ್ರವನ್ನು ಪಠಿಸುವುದರಿಂದ ಸಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ .

    ಮೊದಲ ಮಂತ್ರ, ಮಹಾ ಮೃತ್ಯುಂಜಯ ಮಂತ್ರ:-

    ಓಂ ತ್ರಯಂಬಕಂ ಯಜಾ ಮಹೇ ಸುಗಂಧಿ ಪುಷ್ಠಿ ವರ್ಧನಂ
    ಊರ್ವಾರುಕಮಿವ ಬಂಧನಾನ್ ಮೃತ್ಯುರ್ ಮುಕ್ಷಿಯ ಮಾಮೃತಾತ್. ಎಂದು ಮಂತ್ರವನ್ನು ಪಠಿಸಬೇಕು. ನೀವು ಈ ಮಂತ್ರವನ್ನು ಜಪಿಸುವುದರಿಂದ ನೀವು ಅಕಾಲಿಕ ಮರಣದ ಭಯದಿಂದ ಮುಕ್ತರಾಗುತ್ತೀರಿ ಮತ್ತು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ನೀವು ಎಲ್ಲಾ ಲೌಕಿಕ ದುಃಖಗಳಿಂದ ಮುಕ್ತರಾಗುತ್ತೀರಿ ಶ್ರಾವಣ ಮಾಸದಲ್ಲಿ ಈ ಮಂತ್ರವನ್ನು ಪ್ರತಿನಿತ್ಯ ಜಪಿಸುವುದರಿಂದ ನಿಮ್ಮ ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಅವರ ಆರೋಗ್ಯ ಸಮಸ್ಯೆಗಳು ದೂರವಾಗುವುದು ಮತ್ತು ಅವರ ಕಷ್ಟಗಳು ದೂರವಾಗುವುದು

    ಮನಸ್ಸಿನ ನಕಾರಾತ್ಮಕತೆ ತೊಡೆದು ಹಾಕಲು ಮಂತ್ರ

    ಕರಾರ ಚಂದ್ರಮ ವೈಕ ಕಾಯಜಾಮ ಕರ್ಮ ವೀ ಶ್ರಾವಣನಜಂ ವಾ ಮನಾಮಂ ವೈದ ಮರಮಹಾಂ ವಿಹಿತಂ ವಿಹಿತಂ ವೀಎ ಸರಮೇಟ ಮೆಟಾಟ ಕಾಸ್ಸವ ಜೆಜೆ ಕರುಣಾಭಾದೆ ಶ್ರೀ ಮಹಾದೇವ ಶಂಭೋ. ಶ್ರಾವಣ ಮಾಸದಲ್ಲಿ ಈ ಮಂತ್ರವನ್ನು ಪಡಿಸುವುದರಿಂದ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಮತ್ತು ಭಗವಾನ್ ಶಿವನು ಸಂತುಷ್ಟನಾಗುತ್ತಾನೆ ಶ್ರಾವಣ ಮಾಸದಲ್ಲಿ ಪ್ರತಿದಿನ ಈ ಮಂತ್ರವನ್ನು ಪಠಿಸುವುದರಿಂದ ನೀವು ಎಲ್ಲಾ ಹಳೆಯ ಪಾಪಗಳಿಂದ ಮುಕ್ತಿ ಹೊಂದುತ್ತೀರಿ ಮತ್ತು ಶಿವನು ಸಹ ಪ್ರಸನ್ನನಾಗುತ್ತಾನೆ ಆತ್ಮದ ಶುದ್ಧೀಕರಣದೊಂದಿಗೆ ಎಲ್ಲಾ ರೀತಿಯ ನಕಾರಾತ್ಮಕತೆಯು ಮನಸ್ಸಿಂದ ದೂರವಾಗುತ್ತದೆ.

    ಸಂಪತ್ತು ಪಡೆಯಲು ಈ ಮಂತ್ರಪಟಿಸಿ

    ಓಂ ನಮಃ ಶಿವಾಯ……. ಶಿವನ ಈ ಬೀಜ ಮಂತ್ರವನ್ನು ಅತ್ಯಂತ ಪ್ರಿಯವಾದ ಮಂತ್ರವೆಂದು ಪರಿಗಣಿಸಲಾಗಿದೆ ಶ್ರಾವಣ ಮಾಸದಲ್ಲಿ ಪ್ರತಿದಿನ ಈ ಮಂತ್ರವನ್ನು ಪಟಿಸುವುದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ ಶ್ರಾವಣ ಮಾಸದಲ್ಲಿ ಪ್ರತಿದಿನ 108 ಬಾರಿ ಈ ಮಂತ್ರವನ್ನು ಜಪಿಸುವುದರಿಂದ ನೀವು ಕಳೆದುಕೊಂಡ ಹಣವನ್ನು ಮರಳಿ ಪಡೆಯುತ್ತೀರಿ ಈ ಮಂತ್ರವು ನಿಮಗೆ ಆರ್ಥಿಕ ಲಾಭವನ್ನು ತಂದುಕೊಡುತ್ತದೆ ನಿಮ್ಮ ಶತ್ರುಗಳನ್ನು ಗೆಲ್ಲುವ ಯಶಸ್ಸು ನೀಡುತ್ತದೆ

    ನಾಲ್ಕನೆಯ ಮಂತ್ರ ಶಿವ ಗಾಯಿತ್ರಿ ಮಂತ್ರ

    ಓಂ ತತ್ಪುರುಷಾಯ ವಿದ್ಮಹಿ ಮಹಾದೇವಾಯಧೀಮಯಿ ತನ್ನೋ ರುದ್ರ ಪ್ರಚೋದಯಾತ್.….
    ಶ್ರಾವಣ ಮಾಸದಲ್ಲಿ ಶಿವ ಗಾಯತ್ರಿ ಮಂತ್ರವನ್ನು ಪಠಿಸುವ ಮೂಲಕ ನೀವು ಶಿವ ಮತ್ತು ತಾಯಿ ಪಾರ್ವತಿಯ ಆಶೀರ್ವಾದವನ್ನು ಪಡೆಯುತ್ತೀರಿ. ಶಿವನ ಅರ್ಧನಾರೇಶ್ವರ ರೂಪವನ್ನು ಪೂಜಿಸಲು ಈ ಮಂತ್ರವನ್ನು ಪಠಿಸಲಾಗುತ್ತದೆ ಶ್ರಾವಣ ಮಾಸದಲ್ಲಿ ಈ ಮಂತ್ರವನ್ನು ಪಠಿಸುವುದರಿಂದ ಗೋಲೆನಾಥನ ಕೃಪೆಯಿಂದ ನೀವು ಗಂಭೀರವಾದ ಕಾಯಿಲೆಗಳಿಂದ ಪರಿಹಾರವನ್ನು ಪಡೆಯುವಿರಿ ಎನ್ನುವ ನಂಬಿಕೆ ಇದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಪ್ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    (ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

    Share Information
    Advertisement
    Click to comment

    You must be logged in to post a comment Login

    Leave a Reply