Connect with us

JYOTHISHYA

ಈ ಮಂತ್ರವನ್ನು ಪ್ರತಿನಿತ್ಯ ಸೂರ್ಯದೇವನನ್ನು ನೋಡಿ ನಮಸ್ಕರಿಸಿ ಜಪಿಸಿ…!!

ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262

ಪ್ರತಿನಿತ್ಯ ಪ್ರಾತಃಕಾಲದಲ್ಲಿ ಸೂರ್ಯದೇವನಿಗೆ ಧನ್ಯತಾ ಭಾವನೆಯಿಂದ ಸ್ಮರಿಸುವುದು ಅಗತ್ಯವಾಗಿದೆ. ಪ್ರಕೃತಿ ಹಾಗೂ ನಮ್ಮ ಜೀವನವು ರವಿಯ ತೇಜಸ್ಸಿನ ಕಿರಣಗಳಿಂದ ದಿವ್ಯ ಪ್ರಕಾಶಮಾನವಾಗಿ ಬೆಳೆಯುತ್ತಿದೆ.

ಒಮ್ಮೆ ಯೋಚಿಸಿ ನೋಡಿ ಈ ಭೂಮಿಯ ಮೇಲೆ ಸೂರ್ಯದೇವನ ಬೆಳಕು ಇಲ್ಲದಿದ್ದರೆ ಏನಾಗುತ್ತಿತ್ತು ಎಂಬುದನ್ನು, ಇದನ್ನು ಊಹಿಸಲು ಕೂಡ ಅಸಾಧ್ಯವಾಗಿದೆ.

ಧರ್ಮಶಾಸ್ತ್ರದ ಪ್ರಕಾರ ಹಾಗೂ ಪ್ರಕೃತಿಯ ದೈವ ಸ್ವರೂಪ ವಾಗಿರುವ ಸೂರ್ಯ ಭಗವಂತನನ್ನು ನಾವು ಜಪಿಸುವುದು ಬಹು ಒಳ್ಳೆಯದು. ಇದರಿಂದ ನಮ್ಮಲ್ಲಿನ ಭಯವನ್ನು ತೆಗೆದುಹಾಕಬಹುದು, ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು, ವ್ಯಕ್ತಿಯ ಮನಸ್ಥಿತಿಯಲ್ಲಿರುವಂತಹ ಅಹಂಕಾರದ ಭಾವನೆ ದುರಾಸೆಗಳು, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಎಂಬ ಅರಿಷಡ್ವರ್ಗಗಳನ್ನು ತೆಗೆದು ಸಕಾರಾತ್ಮಕ ಅಂಶದ ಕಡೆಗೆ ಹೊರಡುವ ದೈವ ಮಾರ್ಗ ಕೂಡ ಹೌದು.

ಇಲ್ಲಿ ಸೂಚಿಸುವ ಈ ಮಂತ್ರವನ್ನು ಪ್ರತಿನಿತ್ಯ ಸೂರ್ಯದೇವನನ್ನು ನೋಡಿ ನಮಸ್ಕರಿಸಿ ಜಪಿಸಿ ಇದರಿಂದ ನಿಮ್ಮ ಜೀವನದ ಬದಲಾವಣೆ ನಿಮಗೆ ಗೊತ್ತಾಗುತ್ತದೆ.

“ಆದಿತ್ಯ ಹೃದಯ ಪುಣ್ಯಂ ಸರ್ವ ಶತ್ರು ವಿನಾಶನಂ
ಜಯಾವಹಂ ಜಪೇನ್ನಿತ್ಯಂ ಅಕ್ಷಯಂ ಪರಂ ಶಿವಂ”

ಖ್ಯಾತ ಜ್ಯೋತಿಷಿ ಶ್ರೀ ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
9945098262

Share Information
Continue Reading
Advertisement
Click to comment

Leave a Reply

Your email address will not be published. Required fields are marked *