ಮಂಗಳೂರು ಅಕ್ಟೋಬರ್ 26: ಇತಿಹಾಸ ಪ್ರಸಿದ್ಧ ಮಂಗಳೂರು ರಥಬೀದಿಯ ಆಚಾರ್ಯ ಮಠದಲ್ಲಿ ನಡೆದ ನವರಾತ್ರಿ ಸಡಗರದ ಶಾರದಾ ಮಾತೆಯ ವಿಸರ್ಜನಾ ಮಹೋತ್ಸವ ಬುಧವಾರ ರಾತ್ರಿ ನಡೆಯಿತು.

ಆಚಾರ್ಯ ಮಠದಿಂದ ಹೊರಟ ಶಾರದಾ ದೇವಿಯ ಭವ್ಯ ಶೋಭಾಯಾತ್ರೆ ಕಾರ್ಸ್ಟ್ರೀಟ್ ನ ಪ್ರಮುಖ ರಸ್ತೆಗಳಲ್ಲಿ ಸಾಗಿ ಮಹಾಮಾಯ ದೇವಸ್ಥಾನದ ಪುಷ್ಕರಿಣಿಯಲ್ಲಿ ಜಲಸ್ತಂಭನಗೊಳಿಸಲಾಯಿತು.


You must be logged in to post a comment Login