Connect with us

DAKSHINA KANNADA

ರೋಗಿಯನ್ನು ಕುರ್ಚಿಗೆ ಕಟ್ಟಿ ನದಿ ದಾಟಿಸಿದ ಗ್ರಾಮಸ್ಥರು

ರೋಗಿಯನ್ನು ಕುರ್ಚಿಗೆ ಕಟ್ಟಿ ನದಿ ದಾಟಿಸಿದ ಗ್ರಾಮಸ್ಥರು

ಪುತ್ತೂರು ಸೆಪ್ಟೆಂಬರ್ 3: ಕಾಲು ನೋವಿನಿಂದ ಬಳಲುತ್ತಿದ್ದ ಯುವಕನನ್ನು ಕುರ್ಚಿಗೆ ಕಟ್ಟಿ ಹೊಳೆ ದಾಟಿಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಚಾರ್ಮಾಡಿಯ ಬೀಟಿಗೆ ಎಂಬಲ್ಲಿ ನಡೆದಿದೆ.

ಕಳೆದ ತಿಂಗಳು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಹಲವು ಸೇತುವೆಗಳು ಕೊಚ್ಚಿ ಹೋಗಿದ್ದು, ಬೀಟಿಗೆಯ ಸೇತುವೆಯೂ ಕೊಚ್ಚಿ ಹೋಗಿತ್ತು. ಇದರಿಂದಾಗಿ ಕಾಲು ನೋವಿನಿಂದ ಬಳಲುತ್ತಿದ್ದ ಯುವಕನನ್ನು ಗ್ರಾಮಸ್ಥರು ತುಂಬಿ ಹರಿಯುತ್ತಿರುವ ಮೃತ್ಯುಂಜಯ ಹೊಳೆಯಲ್ಲಿ ಹೊತ್ತು ಆಸ್ಪತ್ರೆ ಸೇರಿಸಿದ್ದಾರೆ.

VIDEO

Share Information
Continue Reading
Advertisement
Click to comment

Leave a Reply

Your email address will not be published. Required fields are marked *