Connect with us

    DAKSHINA KANNADA

    ನೆಲ್ಯಾಡಿ – ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ ಹಿಡಿದ ಸ್ನೇಕ್ ಝಕಾರಿಯಾ

    ಪುತ್ತೂರು ಅಗಸ್ಟ್ 08: ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಬರೀ ಕೈಯಲ್ಲಿ ಸ್ನೇಕ್ ಝಕಾರಿಯಾ ಹಿಡಿದ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ.


    ನೆಲ್ಯಾಡಿಯ ಮನೆಯೊಂದರ ಬಳಿ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಪತ್ತೆಯಾಗಿತ್ತು. ಸ್ಥಳೀಯರು ಉಪ್ಪಿನಂಗಡಿಯ ಸ್ನೇಕ್ ಝಕಾರಿಯಾಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಝಕಾರಿಯಾ ಹರಸಾಹಸ ಪಟ್ಟು ಕಾಳಿಂಗವನ್ನು ಹಿಡಿದಿದ್ದಾರೆ. ಈ ವೇಳೆ ಹಾವು ಹಲವು ಭಾರೀ ಅವರ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದೆ. ಬರೀ ಕೈಯಲ್ಲಿ ಯಾವುದೇ ರೀತಿಯ ಸಲಕರಣೆ ಇರದೆ ಅಪಾಯಕಾರಿ ರೀತಿಯಲ್ಲಿ ಕಾಳಿಂಗವನ್ನು ಸ್ನೇಕ್ ಝಕಾರಿಯಾ ಹಿಡಿದಿದ್ದು. ಬಳಿಕ ಕಾಳಿಂಗ ಸರ್ಪವನ್ನು ಕಾಡಿನೊಳಗೆ ಬೀಡಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply