Connect with us

LATEST NEWS

ಮುಂಗಾರು ಮಳೆಗೆ ನಲುಗಿದ ದಕ್ಷಿಣಕನ್ನಡ

ಮುಂಗಾರು ಮಳೆಗೆ ನಲುಗಿದ ದಕ್ಷಿಣಕನ್ನಡ

ಮಂಗಳೂರು ಜೂನ್ 14 : ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು ಮಳೆ ಆರ್ಭಟಕ್ಕೆ ಬೆಳ್ತಂಗಡಿ ತಾಲೂಕಿನ ವೇಣೂರು – ಗುರುವಾಯನಕೆರೆ ರಾಜ್ಯ ಹೆದ್ದಾರಿ ಕುಸಿದು ಸಂಚಾರಕ್ಕೆ ತೊಂದರೆಯಾಗಿದೆ.

ವೇಣೂರು ಬಳಿ ವಾಹನ ಸಂಚಾರಕ್ಕೆ ತೊಡಕಾಗಿದ್ದು ವಾಹನಗಳನ್ನು ಸ್ಥಳೀಯರು ಒಂದೊಂದಾಗಿಯೇ ಬಿಡುತ್ತಿದ್ದಾರೆ. ಹೆದ್ದಾರಿಯಲ್ಲಿ ನೀರು ನಿಂತಿದ್ದರಿಂದ ಪರಿಸರದ ಕೃಷಿ ತೋಟಗಳಿಗೂ ನೀರು ನುಗ್ಗಿದೆ.

ಅಲ್ಲದೆ, ಸ್ಥಳೀಯ ನಿವಾಸಿಗಳು ಆಚೀಚೆ ಓಡಾಟಕ್ಕೂ ಸಂಕಷ್ಟ ಪಡುತ್ತಿದ್ದಾರೆ. ರೋಗಿ ಒಬ್ಬರನ್ನು ತುರ್ತು ಚಿಕಿತ್ಸೆಗೆಂದು ಹೆದ್ದಾರಿಯಲ್ಲಿ ಹೊತ್ತುಕೊಂಡೇ ಬಂದ ದೃಶ್ಯ ಅಲ್ಲಿನ ವಸ್ತುಸ್ಥಿತಿಗೆ ಕನ್ನಡಿ ಹಿಡಿಯುತ್ತೆ.

VIDEO

Share Information
Continue Reading
Advertisement
Click to comment

Leave a Reply

Your email address will not be published. Required fields are marked *