Connect with us

    LATEST NEWS

    ಬಿಸಿ ರೋಡ್ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭ ನಡೆದ ಭೀಕರ ರಸ್ತೆ ಅಪಘಾತ

    ಬಿಸಿ ರೋಡ್ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭ ನಡೆದ ಭೀಕರ ರಸ್ತೆ ಅಪಘಾತ

    ಪುತ್ತೂರು ಅಗಸ್ಟ್ 2: ವ್ಯಕ್ತಿಯೋರ್ವರು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಅಫಘಾತಕ್ಕೆ ಸಿಲುಕಿದ ಘಟನೆಯ ಸಿಸಿ ಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ.

    ಅದೂರು ಮಸೀದಿಯ ಧರ್ಮಗುರು ಹಿರಿಯ ವಿದ್ವಾಂಸರಾದ ಅಡ್ಡೂರು ಉಸ್ತಾದ್ ಯೂಸುಫ್ ಹಾಜಿಯವರು ಗುರುವಾರ ಮಧ್ಯಾಹ್ನದ ಸಮಯದಲ್ಲಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಬಿಸಿ‌ ರೋಡ್ ನಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

    ಉಸ್ತಾದ್ ಯೂಸುಫ್ ಹಾಜಿಯವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply