Connect with us

    JYOTHISHYA

    15 ವರ್ಷಗಳ ನಂತರ ಈ ನಾಲ್ಕು ರಾಶಿಯವರಿಗೆ ಮನೆ ಕಟ್ಟುವ ಯೋಗ

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    ಸಿರಿ ಸಂಪತ್ತು ಯಾವುದು ಇಲ್ಲದಿದ್ದರೂ ಒಂದಲ್ಲ ಒಂದು ರೀತಿಯಾದಂತಹ ದುಡ್ಡು ಮೂಲ ಬಂದು.. ಉದ್ಧಾರ ಮಾಡುತ್ತದೆ.

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿಗಳಿಗೆ ಮನೆ ಕಟ್ಟುವ ಯೋಗವಿದೆ.

    ಮೀನ ರಾಶಿ, ಕಟಕ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ ಇವರಿಗೆ ಮನೆ ಕಟ್ಟುವ ಯೋಗ ಪ್ರಾಪ್ತವಾಗಿದೆ. ಅದರ ಪ್ರಕಾರ ಈ ನಿಯಮಗಳನ್ನು ಪಾಲಿಸಬೇಕು. ಆಗಲೇ ಪೂರ್ಣ ಫಲ ದೊರೆಯುತ್ತದೆ.

    ಹುಟ್ಟಿದಾಗಿನಿಂದಲೂ ಕೂಡ ಬಾಡಿಗೆ ಮನೆ ಅಥವಾ ಭಾಗ್ಯ ಮನೆಯಲ್ಲಿ ಬಾಳಿ ಬದುಕುತ್ತಿರುವ ನೀವುಗಳು. ಇನ್ನು ಮುಂದೆ ಸ್ವಂತ ಮನೆ ಕಟ್ಟುವ ಯೋಗ ನಿಮಗೆ ಆಗಬೇಕು ಅಂದರೆ.

    ನಿಮ್ಮ ರಾಶಿ ಜನ್ಮ ನಕ್ಷತ್ರಕ್ಕೆ ಅನುಗುಣವಾಗಿ. ಕೆಲವು ಸಿದ್ಧತಾ ಪೂಜಾ ಕೈಕಾರಿಗಳನ್ನು ಮಾಡಿಕೊಳ್ಳಬೇಕು. ಗೃಹ ನಿರ್ಮಾಣ ಯಂತ್ರ ಜ್ಯೋತಿಷ್ಯ ಶಾಸ್ತ್ರಜ್ಞರಲ್ಲಿ ದೊರೆಯುತ್ತದೆ.

    ಇದನ್ನು ಮನೆಗೆ ತಂದು ಪ್ರತಿನಿತ್ಯ ಹಾಲಲ್ಲಿ ಪೂಜೆ ಮಾಡಬೇಕು. ಅರಿಶಿಣದ ಕೊಂಬನ್ನು ಇಟ್ಟು. ಶೀಘ್ರವಾಗಿ ಗೃಹ ನಿರ್ಮಾಣವಾಗಲಿ ಅಂತ ಬೇಡಿಕೊಳ್ಳಬೇಕು. ಸಂಕಲ್ಪ ಮಾಡಿ. ಒಂದು ಅರಿಶಿಣದ ಬಟ್ಟೆಯಲ್ಲಿ. ಒಂದು ಮುಷ್ಟಿ ಅಕ್ಕಿಯನ್ನು ಹಾಕಬೇಕು. ಜೊತೆಗೆ ಒಂದು ಹಿಡಿ ಮಣ್ಣನ್ನು ಸೇರಿಸಿ. ಒಂದು ಚಿಟಿಕೆ ಕುಂಕುಮ ಒಂದು ಚಿಟಿಕೆ ಅರಿಶಿನವನ್ನು ಹಾಕಿ.. ವರಹ ಸ್ವಾಮಿಯ ಫೋಟೋದ ಮುಂದೆ. ಅದನ್ನು ಗಂಟು ಕಟ್ಟಿ ಮುಡುಪಾಗಿ ಇಡಬೇಕು. ಅದರ ಮೇಲೆ ಗೃಹ ನಿರ್ಮಾಣ ಯಂತ್ರವನ್ನು ಪ್ರತಿಷ್ಠಾಪಿಸಿ. ಮೂರು ರಾತ್ರಿ ಮೂರು ಹಗಲು ಪೂಜೆ ಪ್ರಾರ್ಥನೆಗಳ ನಂತರ. ಇವರು ನದಿಯಲ್ಲಿ ಅದನ್ನು ಬಿಟ್ಟು ವಿಸರ್ಜನೆ ಮಾಡಬೇಕು.

    ವರ್ಷ ತುಂಬುವುದರೊಳಗಾಗಿ ಸ್ವಂತ ಮನೆ ನಿರ್ಮಾಣವಾಗುತ್ತದೆ..

    ಗೃಹ ನಿರ್ಮಾಣ ಯಂತ್ರಕ್ಕಾಗಿ ಇವತ್ತೆ ಗುರುಗಳನ್ನು ಭೇಟಿಮಾಡಿ

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    (ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

    Share Information
    Advertisement
    Click to comment

    You must be logged in to post a comment Login

    Leave a Reply