Connect with us

    JYOTHISHYA

    ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಗೆ ಯಾವ ಬಣ್ಣ ಹಾಕಬೇಕು

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    ಎಲ್ಲರಿಗೂ ನಮಸ್ಕಾರ, ಇಂದಿನ ಸಂಚಿಕೆಯಲ್ಲಿ ಅಡುಗೆ ಮನೆಗೆ ವಾಸ್ತು ಪ್ರಕಾರ ಯಾವ ಬಣ್ಣ ಬಳಿದರೆ ಉತ್ತಮ? ಪ್ರತಿ ಮನೆಗೆ ಚಂದದ ಅಡಿಗೆ ಮನೆ ಶೋಭೆಯನ್ನು ತರುತ್ತದೆ ಮನೆ ಕಟ್ಟುವಾಗ ಅಡುಗೆ ಮನೆಗೆ ಜಾಗವಿನ್ಯಾಸ ಬಹಳ ಮುಖ್ಯವಾಗಿರುತ್ತದೆ ಕಿಚನ್ ಇಂಟೀರಿಯರ್ ಡಿಸೈನ್ ಅನ್ನುವುದು ಇತ್ತೀಚಿಗಿನ ಮನೆಗಳಲ್ಲಿ ಕಂಡುಬರುವ ಅತಿ ದೊಡ್ಡ ಟ್ರೆಂಡ್ ಕೂಡ ಆಗಿದೆ ವಾಸ್ತುಶಾಸ್ತ್ರದ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಅಡುಗೆ ಮನೆಯನ್ನು ವಿನ್ಯಾಸ ಮಾಡಬಹುದು ಅಡುಗೆ ಮನೆ ಯಾವ ದಿಕ್ಕಿನಲ್ಲಿರಬೇಕು ಒಲೆಗಳನ್ನು ಯಾವ ದಿಕ್ಕಿನಲ್ಲಿ ಅಳವಡಿಸಬೇಕು ಮುಂತಾದ ವಿಷಯಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.

    ಅಷ್ಟೇ ಅಲ್ಲದೆ ಅಡುಗೆ ಮನೆಗೆ ಯಾವ ಬಣ್ಣ ಇದ್ದರೆ ಒಳ್ಳೆಯದು ಕೆಲವು ಬಣ್ಣಗಳು ಧನಾತ್ಮಕತೆಯನ್ನು ಹೆಚ್ಚಿಸಿದರೆ ಇನ್ನೂ ಕೆಲವು ಬಣ್ಣಗಳು ಅಡುಗೆ ಮನೆಯ ಅಂದವನ್ನು ಕಡಿಮೆ ಮಾಡುವುದರ ಜೊತೆಗೆ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಅಡುಗೆ ಮನೆಗೆ ನಿಮ್ಮಿಷ್ಟದ ಬಣ್ಣವನ್ನು ಮಾತ್ರ ಆಯ್ಕೆ ಮಾಡದೆ ಅಲ್ಲಿ ತಯಾರಾದ ಆಹಾರವು ಆರೋಗ್ಯ ಮತ್ತು ದೀರ್ಘಾಯುಷ್ಯದ ಮೂಲವಾಗಿರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡಿರಬೇಕು.

    ಮೊದಲನೆಯದಾಗಿ ಬೂದುಬಣ್ಣ :-
    ವಾಸ್ತು ಶಾಸ್ತ್ರದ ಪ್ರಕಾರ ಬೂದು ಬಣ್ಣವು ಉದಾಸೀನತೆಯ ಬಣ್ಣವಾಗಿದೆ ಆಕರ್ಷಕ ಬಣ್ಣ ಬಳಸುವುದರಿಂದ ಧನಾತ್ಮಕತೆ ಅಲ್ಲಿ ನೆಲೆಸುತ್ತದೆ ನೀವು ಬೂದು ಬಣ್ಣವನ್ನು ಬಳಸಲು ಬಯಸಿದರೆ ಈ ಬಣ್ಣದ ಜೊತೆ ಬೇರೆ ಪ್ರಕಾಶಮಾನವಾದ ಬಣ್ಣ ಆಯೋಜಿಸಿ ಬಳಸಿ ಉದಾಹರಣೆಗೆ ಒಂದು ಗೋಡೆಗೆ ಬೂದು ಬಣ್ಣ ಮತ್ತೊಂದು ಗೋಡೆಗೆ ಯಾವುದಾದರೂ ಪ್ರಕಾಶಮಾನವಾದ ಬಣ್ಣ ಹೀಗೆ ಸಂಯೋಜನೆ ಮಾಡಿಕೊಳ್ಳಬಹುದು

    ಬಿಳಿ ಬಣ್ಣ:-
    ಬಿಳಿ ಬಣ್ಣ ಶುದ್ಧತೆಯ ಪ್ರತೀಕ ಅಡುಗೆ ಮನೆಗೆ ಈ ಬಣ್ಣ ಹೊಂದಿಕೆ ಆಗುವುದಿಲ್ಲ ಆದ್ದರಿಂದ ಬಿಳಿ ಬಣ್ಣದ ಬದಲಿಗೆ ಹಳದಿ ಅಥವಾ ತಿಳಿ ಹಸಿರು ಬಣ್ಣವನ್ನು ಆಯ್ದುಕೊಳ್ಳಿ.

    ಕೆಂಪು ಬಣ್ಣ:-
    ವಾಸ್ತು ಪ್ರಕಾರ ಅಡುಗೆ ಮನೆಗೆ ಕೆಂಪು ಬಣ್ಣ ಬಳಸಬಾರದು ಇದು ಗಾಡ ಬಣ್ಣವಾದ್ದರಿಂದ ಅಡುಗೆ ಮನೆಗೆ ಉತ್ತಮವಲ್ಲ ಎಂದು ಶಾಸ್ತ್ರ ಹೇಳುತ್ತದೆ. ಇದು ನಾವು ಸೇವಿಸುವ ಆಹಾರದ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಲಾಗಿದೆ. ಕೆಂಪು ಬಣ್ಣದ ಬದಲಿಗೆ ಲೈಟ್ ಕಲರ್ ಅನ್ನು ಬಳಸುವುದು ಉತ್ತಮ ಇಂತಹ ವಾಸ್ತು ವಿಚಾರದ ಬಗ್ಗೆ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ :

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    (ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

    Share Information
    Advertisement
    Click to comment

    You must be logged in to post a comment Login

    Leave a Reply