Connect with us

DAKSHINA KANNADA

ಧರ್ಮಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡ ಹಾವೇರಿ ಮೂಲದ ಕಾಂಗ್ರೇಸ್ ಮುಖಂಡ

ಧರ್ಮಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡ ಹಾವೇರಿ ಮೂಲದ ಕಾಂಗ್ರೇಸ್ ಮುಖಂಡ

ಮಂಗಳೂರು ಮೇ 9: ಹಾವೇರಿ ಮೂಲಕ ಕಾಂಗ್ರೇಸ್ ಮುಖಂಡ ಹಾಗೂ ಅವರ ಪತ್ನಿ ಧರ್ಮಸ್ಥಳದ ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು ಹಾವೇರಿ ಮೂಲದ ಕಾಂಗ್ರೇಸ್ ಮುಖಂಡ ಮೃತ್ಯುಂಜಯ ಹಾಗೂ ಅವರ ಪತ್ನಿ ನೇತ್ರಾವತಿ ಎಂದು ಗುರುತಿಸಲಾಗಿದೆ. ಮೃತ್ಯುಂಜಯ ಅವರು ಹಾವೇರಿ ಜಿಲ್ಲೆಯ ಬ್ಯಾಡಗಿ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಎಸ್.ಆರ್ ಪಾಟೀಲ್ ಅವರ ತಮ್ಮ, ಎಸ್.ಆರ್ ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ರಾಗಿದ್ದು ,ರಾಜಕೀಯ ಕಾರಣಕ್ಕೆ ಸಾವಿಗೆ ಶರಣಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.

ಎಸ್.ಆರ್ ಪಾಟೀಲ್ ಹಾವೇರಿ ಜಿಲ್ಲೆಯ ಕಾಂಗ್ರೆಸಿನ ಪ್ರಭಾವಿ ನಾಯಕರಾಗಿದ್ದು ಮೃತ್ಯುಂಜಯ್ ಪಾಟೀಲ್ ಅಣ್ಣನ ಪರ ಚುನಾವಣೆ ಕರ್ತವ್ಯ ನಿರ್ವಹಿಸುತ್ತಿದ್ದರು, ಚುನಾವಣೆ ಹಣ, ಹೆಂಡದಿಂದ ನಡೀತಿದೆ ಎಂದು ಪತ್ರ ಬರೆದಿಟ್ಟಿದ್ದ ನೇಣಿಗೆ ಶರಣಾಗಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *