Connect with us

UDUPI

ಬಾರ್ಕೂರು ಪಂಚಾಯತ್ ಗ್ರಾಮಲೆಕ್ಕಿಗ ಎಸಿಬಿ ಬಲೆಗೆ

ಬಾರ್ಕೂರು ಪಂಚಾಯತ್ ಗ್ರಾಮಲೆಕ್ಕಿಗ ಎಸಿಬಿ ಬಲೆಗೆ

ಉಡುಪಿ ಡಿಸೆಂಬರ್ 23: ಲಂಚ ಪಡೆಯುವ ವೇಳೆ ಗ್ರಾಮಲೆಕ್ಕಿಗ ಎಸಿಬಿ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.

ಬಾರ್ಕೂರು ಪಂಚಾಯ್ತ್ ಗ್ರಾಮಲೆಕ್ಕಿಗ ಡಿ.ಸಿ ರಾಘವೇಂದ್ರ ಸಂತತಿ ನಕ್ಷೆ ಮಾಡಲು 12 ಸಾವಿರ ಲಂಚ ಕೇಳಿದ್ದ ಎಂದು ಆರೋಪಿಸಲಾಗಿದೆ.

ಈ ಹಿನ್ನಲೆಯಲ್ಲಿ ಇಂದು ಲಂಚದ ಹಣದ 4 ಸಾವಿರ ರೂಪಾಯಿ ಪಡೆಯುವ ವೇಳೆ ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *