UDUPI
ಅನಂತ್ ಕುಮಾರ್ ಹೆಗ್ಡೆ ‘ ಪೂಜಾರಿಯ ಪುಂಗಿ ‘ ಹೇಳಿಕೆ – ವೈರಲ್ ಆದ ವಿಡಿಯೋ
ಅನಂತ್ ಕುಮಾರ್ ಹೆಗ್ಡೆ ‘ ಪೂಜಾರಿಯ ಪುಂಗಿ ‘ ಹೇಳಿಕೆ – ವೈರಲ್ ಆದ ವಿಡಿಯೋ
ಉಡುಪಿ ನವೆಂಬರ್ 16: ಉಡುಪಿ ಜಿಲ್ಲೆಯಲ್ಲಿ ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಭಾಷಣದ ವಿಡಿಯೋ ತುಣುಕು ಈಗ ವೈರಲ್ ಆಗಿದೆ.
ತನ್ನ ಭಾಷಣದಲ್ಲಿ ಕಾಂಗ್ರೆಸ್ ಶಾಸಕರ ದುರಾಡಳಿತ ಕೊನೆಯಾಗಬೇಕು ಪೂಜಾರಿಯ ಪುಂಗಿ ಬಂದಾಗಬೇಕು ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಪೂಜಾರಿಯ ಪುಂಗಿ ಎಂಬ ಶಬ್ದ ಜಿಲ್ಲೆಯ ಬಿಲ್ಲವ ಸಮಾಜದವರಿಗೆ ಅಸಮಾಧಾನ ತರಿಸಿದೆ
Video
Facebook Comments
You may like
ಆನೆಗೆ ಬೆಂಕಿ ಇಟ್ಟ ಪಾಪಿಗಳು! ಸುಟ್ಟ ನೋವು ತಾಳಲಾರದೆ ಆನೆ ಸಾವು
ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ.
ಪೂಜೆಯಲ್ಲಿ ಪಾಲ್ಗೊಂಡಿದ್ದ ಮೊಯ್ದಿನ್ ಬಾವಾರಿಗೆ ಜೀವ ಬೆದರಿಕೆ…!
ಧರ್ಮಬೋಧಕನಿಂದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ
ಕಾಳಿದೇವಿಯ ಮಂತ್ರ ಪಠಣ ಪ್ರಯೋಜನ.
ಶ್ರೀ ರಾಘವೇಂದ್ರ ಸ್ವಾಮಿಯ ಅನುಗ್ರಹದಿಂದ ಈ ದಿನದ ರಾಶಿ ಫಲಾಫಲವನ್ನು ತಿಳಿಯೋಣ.
Click to comment
You must be logged in to post a comment Login