Connect with us

DAKSHINA KANNADA

ಜಿಲ್ಲೆಯಲ್ಲಿ ಜುಲೈ 21 ರ ವರೆಗಿನ ಮುಂದುವರಿದ ನಿಷೇಧಾಜ್ಞೆ

Share Information

section_144ಪುತ್ತೂರು ಜುಲೈ 11 : ಇತ್ತೀಚೆಗೆ ನಡೆದ ಗಲಭೆ ಸಂಬಂಧ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜುಲೈ 21 ರ ವರೆಗಿನ ಮುಂದುವರಿದ ನಿಷೇಧಾಜ್ಞೆ, ಮಂಗಳೂರು ಕಮಿಷನರೇಟ್ ಹೊರತುಪಡಿಸಿ ಪುತ್ತೂರು, ಬೆಳ್ತಂಗಡಿ, ಸುಳ್ಯ ಹಾಗೂ ಬಂಟ್ವಾಳ ತಾಲೂಕಿನಾದ್ಯಂತ ಸೆಕ್ಷನ್ 144 ಜಾರಿ ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್ ಆದೇಶಿಸಿದ್ದಾರೆ.  ಗುಂಪು ಸೇರುವುದು, ಮಾರಕಾಯುಧ ಸಾಗಾಟಕ್ಕೆ ನಿಷೇಧ ಹೇರಲಾಗಿದೆ.

 


Share Information
Advertisement
Click to comment

You must be logged in to post a comment Login

Leave a Reply