Connect with us

    LATEST NEWS

    ಉದಯ ನ್ಯೂಸ್ ಮುಚ್ಚುವ ಹಂತಕ್ಕೆ

    ಬೆಂಗಳೂರು – ಕನ್ನಡದಲ್ಲಿ ದೂರದರ್ಶನದ ನ್ಯೂಸ್ ನಂತರ ನ್ಯೂಸ್ ಬಿತ್ತರಿಸುತ್ತಿದ್ದ ಮೊತ್ತ ಮೊದಲ ಖಾಸಗಿ ನ್ಯೂಸ್ ಚಾನೆಲ್ ಮುಚ್ಚುವ ಹಂತಕ್ಕೆ ಬಂದಿದೆ.

    ಸನ್ ನೆಟ್ ವರ್ಕ್ ಒಡೆತನದ ಉದಯ ನ್ಯೂಸ್ ಚಾನೆಲ್ ಮುಚ್ಚುವ ಹಂತಕ್ಕೆ ಬಂದಿದೆ. ಚಾನೆಲ್ ನ ಆಡಳಿತ ಮಂಡಳಿಯ ಮಾಹಿತಿ ಪ್ರಕಾರ ಕನ್ನಡ ನ್ಯೂಸ್ ಡಿವಿಶನ್ ನಿರಂತರ ನಷ್ಟದಲ್ಲಿದ್ದು ಈ ಹಿನ್ನಲೆಯಲ್ಲಿ ಚಾನೆಲ್ ಮುಚ್ಚುವ ಹಂತಕ್ಕೆ ಬಂದಿದೆ.

    ಖಾಸಗಿ ಚಾನೆಲ್ ಗಳ ಪೈಪೋಟಿಯ ನಡುವೆ ಉದಯ ನ್ಯೂಸ್ ಚಾನೆಲ್ ಪೈಪೋಟಿ ನೀಡಲು ಸಾಧ್ಯವಾಗದೇ ನಷ್ಟದಲ್ಲಿ ನಡೆಯುತ್ತಿತ್ತು. ಸನ್ ನೆಟ್ ವರ್ಕ್ ಒಡೆತನದ ಈ ಉದಯ ನ್ಯೂಸ್ ಚಾನೆಲ್ ಸುಮಾರು 19 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿತ್ತು. ಈ ಚಾನೆಲ್ ನಲ್ಲಿ ಸುಮಾರು 73 ಮಂದಿ ಕೆಲಸ ಮಾಡುತ್ತಿದ್ದು, ಸದ್ಯ ಕೆಲಸ ಕಳೆದುಕೊಳ್ಳುವ ಬೀತಿಯಲ್ಲಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply