Connect with us

    LATEST NEWS

    ಬೈಂದೂರು – ಸಮುದ್ರ ಪಾಲಾದ ಯುವಕ

    ಉಡುಪಿ ಮಾರ್ಚ್ 07: ಸಮುದ್ರಕ್ಕೆ ಈಜಲು ತೇರಳಿದ್ದ ಸಂದರ್ಭ ಯುವಕನೊರ್ವ ಸಮುದ್ರ ಪಾಲಾದ ಘಟನೆ ಬೈಂದೂರು ಸೋಮೇಶ್ವರ ಬೀಚ್ ನಲ್ಲಿ ನಡೆದಿದೆ.


    ಮೃತ ಯುವಕನನ್ನು ಬವಳಾಡಿಯ ಶಶಿಧರ್ ದೇವಾಡಿಗ ( 23 ) ಎಂದು ಗುರುತಿಸಲಾಗಿದೆ. ಇವರಿು ತನ್ನ ಸ್ನೇಹಿತರೊಂದಿಗೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಸೋಮೆಶ್ವರ ಬೀಚ್ ಗೆ ಈಜಲು ತೆರಳಿದ್ದಾರೆ. ಈ ಸಂದರ್ಭ ಸಮುದ್ರದ ಅಲೆಯ ಹೊಡೆತಕ್ಕೆ ಸಿಲುಕಿದ ಅವರು ನೀರು ಪಾಲಾಗಿದ್ದಾರೆ. ಈ ಘಟನೆಯಲ್ಲಿ ನಾಲ್ವರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ವ್ರತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಭೇಟಿ ನೀಡಿದ್ದು, ಬೈಂದೂರು ಠಾಣೆಯಲ್ಲಿ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply